Published On: Sun, Jul 1st, 2018

ಪತ್ರಕರ್ತ ಎಸ್.ಆರ್ ಬಂಡಿಮಾರ್ ಮತ್ತು ನಾಗೇಶ್ ಪೊಳಲಿ ಅವರಿಗೆಹೂಗಾರ ಮಾಧ್ಯಮ ಪ್ರಶಸ್ತಿ ಪ್ರದಾನ

ಮುಂಬಯಿ: ಪತ್ರಕರ್ತರ ವೇದಿಕೆ ಬೆಂಗಳೂರು ವತಿಯಿಂದ ಇಂದಿಲ್ಲಿ ಬೆಂಗಳುರುನಲ್ಲಿ ಜರುಗಿಸಿದಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಟೈಮ್ಸ್ ಆಫ್ ಕುಡ್ಲ ಪತ್ರಿಕೆಯ ಸಂಪಾದಕ ಎಸ್.ಆರ್ ಬಂಡಿಮಾರ್ಮತ್ತು ಛಾಯಾಗ್ರಹಣಾ ಪತ್ರಕರ್ತ ನಾಗೇಶ್ ಪೊಳಲಿ ಅವರಿಗೆತುಳು ನಾಡಿನ ತುಳು ಪತ್ರಿಕೋದ್ಯಮದ ಸೇವೆಗಾಗಿ ಹೂಗಾರ ಮಾಧ್ಯಮ ಪ್ರಶಸ್ತಿಯನ್ನು ಪ್ರದಾನಿಸಿ ಗೌರವಿಸಲಾಯಿತು.IMG-20180701-WA0097

IMG-20180701-WA0096ಕರ್ನಾಟಕ ರಾಜ್ಯ ಮೀನುಗಾರಿಕಾ ಸಚಿವ ವೆಂಕಟೇಶ್ ನಾಡಗೌಡ ಅವರು ಪುರಸ್ಕಾರ ಪ್ರದಾನಿ ಗೌರವಿಸಿದ್ದು, ಈಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಪತ್ರಕರ್ತರ ವೇದಿಕೆ ಬೆಂಗಳೂರು ಇದರ ಉಡುಪಿ ಜಿಲ್ಲಾಧ್ಯಕ್ಷ ಶೇಖರಅಜೇಕರ್, ಹಿರಿಯ ಪತ್ರಕರ್ತ ಮಾಹಂತೇಶ್ ಹಿರೇಮಠ ಮತ್ತಿತರ ಪತ್ರಕರ್ತರು ಉಪಸ್ಥಿತರಿದ್ದರು

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter