ಪತ್ರಕರ್ತ ಎಸ್.ಆರ್ ಬಂಡಿಮಾರ್ ಮತ್ತು ನಾಗೇಶ್ ಪೊಳಲಿ ಅವರಿಗೆಹೂಗಾರ ಮಾಧ್ಯಮ ಪ್ರಶಸ್ತಿ ಪ್ರದಾನ
ಮುಂಬಯಿ: ಪತ್ರಕರ್ತರ ವೇದಿಕೆ ಬೆಂಗಳೂರು ವತಿಯಿಂದ ಇಂದಿಲ್ಲಿ ಬೆಂಗಳುರುನಲ್ಲಿ ಜರುಗಿಸಿದಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಟೈಮ್ಸ್ ಆಫ್ ಕುಡ್ಲ ಪತ್ರಿಕೆಯ ಸಂಪಾದಕ ಎಸ್.ಆರ್ ಬಂಡಿಮಾರ್ಮತ್ತು ಛಾಯಾಗ್ರಹಣಾ ಪತ್ರಕರ್ತ ನಾಗೇಶ್ ಪೊಳಲಿ ಅವರಿಗೆತುಳು ನಾಡಿನ ತುಳು ಪತ್ರಿಕೋದ್ಯಮದ ಸೇವೆಗಾಗಿ ಹೂಗಾರ ಮಾಧ್ಯಮ ಪ್ರಶಸ್ತಿಯನ್ನು ಪ್ರದಾನಿಸಿ ಗೌರವಿಸಲಾಯಿತು.
ಕರ್ನಾಟಕ ರಾಜ್ಯ ಮೀನುಗಾರಿಕಾ ಸಚಿವ ವೆಂಕಟೇಶ್ ನಾಡಗೌಡ ಅವರು ಪುರಸ್ಕಾರ ಪ್ರದಾನಿ ಗೌರವಿಸಿದ್ದು, ಈಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಪತ್ರಕರ್ತರ ವೇದಿಕೆ ಬೆಂಗಳೂರು ಇದರ ಉಡುಪಿ ಜಿಲ್ಲಾಧ್ಯಕ್ಷ ಶೇಖರಅಜೇಕರ್, ಹಿರಿಯ ಪತ್ರಕರ್ತ ಮಾಹಂತೇಶ್ ಹಿರೇಮಠ ಮತ್ತಿತರ ಪತ್ರಕರ್ತರು ಉಪಸ್ಥಿತರಿದ್ದರು