ವಿಟ್ಲ : ಅಳಿಕೆ ಗ್ರಾಮದ ವದ್ವ ಆನೆಪದವು ಕೈಷ್ಣ ನಾಯ್ಕರವರ ಧರ್ಮ ಪತ್ನಿ ರತ್ನಾ ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಗೃಹಿಣಿಯಾಗಿದ್ದ ಇವರು ಪತಿ, ಎರಡು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
SUDDI9 MEDIA NETWORK
ವಿಟ್ಲ : ಅಳಿಕೆ ಗ್ರಾಮದ ವದ್ವ ಆನೆಪದವು ಕೈಷ್ಣ ನಾಯ್ಕರವರ ಧರ್ಮ ಪತ್ನಿ ರತ್ನಾ ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಗೃಹಿಣಿಯಾಗಿದ್ದ ಇವರು ಪತಿ, ಎರಡು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.