Published On: Mon, Jul 8th, 2024

ನರಹರಿ ನಗರ ಪ್ರದೇಶಕ್ಕೆ ಭೇಟಿ ನೀಡಿದ ‌ ಬೇಬಿಕುಂದರ್

ಬಂಟ್ವಾಳ : ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಬೇಬಿ ಕುಂದರ್ ಕೆರೆ ಅಭಿವೃದ್ಧಿ ಪಡಿಸುವ ವಿಚಾರವಾಗಿ ಬಂಟ್ವಾಳ ಕಸಬಾ ಗ್ರಾಮದ ಗಿರಿ ಗುಡ್ಡೆ ಹಾಗೂ ಬೋಂಡಾಲಾ ಗ್ರಾಮದ ನರಹರಿ ನಗರ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಬೂಡಾ ಸದಸ್ಯರಾದ ಅಬ್ದುಲ್ ರಜಾಕ,ಪುರಸಭೆ ಸದಸ್ಯ ಗಂಗಾಧರ್ ಪೂಜಾರಿ, ಲಿಂಗಪ್ಪ ಕುಲಾಲ್,ಸಣ್ಣ ನೀರಾವರಿ ಎಂಜಿನಿಯರ್ ಪ್ರಸನ್ನ ಬೂಡಾ ಕಾರ್ಯದರ್ಶಿ ಅಭಿಲಾಷ ಎಂ. ಪಿ ಉಪಸ್ಥಿತರಿದ್ದರು

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter