ಸಹಾಯಧನ ಚೆಕ್ ವಿತರಣೆ
ಬಂಟ್ವಾಳ: ಪರಂಗಿಪೇಟೆ ಶ್ರೀ ಮುಖ್ಯಪ್ರಾಣ ಪ್ರಗತಿ ಬಂದು ಸಂಘದ ಸದಸ್ಯರಾದ ಭವಾನಿ ಶಂಕರ್ ರವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 20 ಸಾ.ರೂ.ವಿನ ಸಹಾಯಧನದ ಚೆಕ್ ವಿತರಿಸಲಾಯಿತು.

ಈ ಸಂದರ್ಭ ದಿನೇಶ್ ಪರಂಗಿಪೇಟೆ, ಒಕ್ಕೂಟ ಅಧ್ಯಕ್ಷರಾದ ಸುಕೇಶ್ ಶೆಟ್ಟಿ ತುಂಬೆ ವಲಯದ ಮೇಲ್ವಿಚಾರಕಿ ಮಮತಾ, ಪರಂಗಿಪೇಟೆ ಸುಜೀರ್ ಸೇವಾ ಪ್ರತಿನಿಧಿಗಳಾದ ಅಮಿತಾ, ಮಲ್ಲಿಕಾ ರವರು ಉಪಸ್ಥಿತರಿದ್ದರು.