ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಜ.23ರಂದು ಭಾನುವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು…WhatsApp-Image-2020-01-23-at-9.25.28-PM

  • *ಸಾರ್ವಜನಿಕ ಶ್ರೀ ಸತ್ಯನಾರಾಯಣ ಸೇವಾ ಸಮಿತಿ ನಿತ್ಯಾನಂದ ನಗರ ಮಾವಿನಕಟ್ಟೆ ಬದ್ಯಾರು ಮುರದಮೇಲು ಬಂಟ್ವಾಳ.
  • *ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳ ಕುರ್ನಾಡು ಖಂಡ ಸಮಿತಿ ಮುಡಿಪು.
  • *ಕೆ. ಶಂಕರ ಬಂಗೇರ ಮರೋಳಿಪದವು ಪೆರ್ಮುದೆ ವಯಾ ಬಜಪೆ.
  • *ಸುಭದ್ರಾ ಮತ್ತು ರವಿಭಟ್ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ.
  • *ಮುತ್ತು ತೇಜ ಗಾಣಿಗ ಮತ್ತು ಕುಟುಂಬಿಕರು ‘ವಾಸುದೇವ ನಿಲಯ’ ಕಟ್ಕೇರಿ ಹೌಸ್ ಕನ್ಯಾನ ಕುಂದಾಪುರ.
  • * ಶೇಖರ ತ್ಯಾಂಪಣ್ಣ ಶೆಟ್ಟಿ ‘ಕಾಪಿಕಾಡು ಹೌಸ್’ ಮಾಣಿ ಬಂಟ್ವಾಳ.

ವಿ.ಸೂ: ಕರ್ನಾಟಕ ಸರ್ಕಾರದ ಆದೇಶದಂತೆ ಪ್ರದರ್ಶನಗಳು ಸಂಜೆ 3.30 ರಿಂದ ರಾತ್ರಿ 9ರ ವರೆಗೆ ನಡೆಯಲಿರುವುದು.

By Suddi9

Leave a Reply

Your email address will not be published. Required fields are marked *