ಸುದ್ದಿ9 ಕೈಕಂಬ ಪೊಳಲಿ ಶ್ರೀ ರಾಮಕ್ರಷ್ಣ ತಪೋವನದಲ್ಲಿ  ರಾಮಕ್ರಷ್ಣ ಆಶ್ರಮದ  ಮೌಲಾನ ಎಂಬ  ವಿದ್ಯಾರ್ಥಿಯು  ಮಣ್ಣಿನಿಂದ ಗಣೇಶನ ಮೂರ್ತಿಯನ್ನು  ತಯಾರು ಮಾಡಿ ಆಶ್ರಮದಲ್ಲಿ   ಗಣೇಶನಿಗೆ ಅಲಂಕಾರ ಪೂಜೆ  ನೆರವೇರಿಸಿ   ಆಶ್ರಮದಲ್ಲಿ      ವಿಸರ್ಜಿಸಲಾಯಿತು.ಇದಕ್ಕೆ ರಾಮಕ್ರಷ್ಣ ತಪೋವನದ  ಸ್ವಾಮಿಜಿ ಪೂಜೆ ನೆರವೇರಿಸಿದರು.

144 po 1

By Suddi9

Leave a Reply

Your email address will not be published. Required fields are marked *