ಫರಂಗಿಪೇಟೆ: ಪತಂಜಲಿ ಯೋಗ ಸಮಿತಿ ಶಿರಸಿ ಮತ್ತು ವಿಶ್ವ ಹಿಂದೂ ಪರಿಷತ್ – ಭಜರಂಗ ದಳ – ದುರ್ಗಾ ವಾಹಿನಿ ಛತ್ರಪತಿ ಶಿವಾಜಿ ಶಾಖೆ ಕುಮ್ಡೇಲು ಇವರ ವತಿಯಿಂದ ಒಂದು ವಾರಗಳ ಕಾಲ ನಡೆದ  ಉಚಿತ ಯೋಗ ಶಿಬಿರ ದ ಸಮಾರೋಪ ಸಮಾರಂಭವು  ಕುಮ್ಡೇಲು ಕೋರ್ದಬ್ಬು ದೈವಸ್ಥಾನ ದಲ್ಲಿ ನಡೆಯಿತು .

IMG_7457_resize

     ವಿಶ್ವ ಹಿಂದೂ ಪರಿಷತ್ ನ ಪ್ರಾಂತ ಕಾರ್ಯವಾಹ ರಾದ  ಕೃಷ್ಣ ಮೂರ್ತಿ ಅವರು ಸಮಾರೋಪ ಭಾಷಣ ಮಾಡಿದರು ವಿಶ್ವ ಹಿಂದೂ ಪರಿಷತ್ ನ ಜಿಲ್ಲಾ ಸಂಪರ್ಕ ಪ್ರಮುಖ್  ಅಶೋಕ್ ಶೆಟ್ಟಿ ಸರಪಾಡಿ , ಯೋಗ ಗುರುಗಳಾದ  ದೇವರಾಜ ಪ್ರಭು , ಸಹ ಯೋಗ ಶಿಕ್ಷಕ ಶ್ರೀನಿವಾಸ್ ಶೆಣೈ ,ಕುಮ್ಢೇಲು ಕೋರ್ದಬ್ಬು ದೈವಸ್ಥಾನ ದ ಮೊಕ್ತೇಸರ ರಾದ    ಭಾಸ್ಕರ್ ಚೌಟ, ಭಜರಂಗ ದಳದ  ಜಿಲ್ಲಾ ಸಹ ಸಂಚಾಲಕ ಭರತ್  ಕುಂಬ್ದೇಲು ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *