ಮುಂಬೈ ಅಗಸ್ಟ್ 28: ಮುಂಬೈನಲ್ಲಿ ಮರಾಠಿ ನಟ ಪ್ರದೀಪ್ ಪಟವರ್ಧನ್ ಶುಕ್ರವಾರ ರಾಖಿಕಟ್ಟುವುದರ ಮೂಲಕ ರಕ್ಷಾ ಬಂಧನದ ಸಂಭ್ರಮ ಆಚರಿಸಿದರು. ಕಾಮಟಿಪುರದ 11ನೇ ಗಲ್ಲಿಯಲ್ಲಿ ರಕ್ಷಾ ಬಂಧನ ಕಾರ್ಯಕ್ರಮ ಎರ್ಪಡಿಸಲಾಗಿತ್ತು.

SUDDI9 MEDIA NETWORK
ಮುಂಬೈ ಅಗಸ್ಟ್ 28: ಮುಂಬೈನಲ್ಲಿ ಮರಾಠಿ ನಟ ಪ್ರದೀಪ್ ಪಟವರ್ಧನ್ ಶುಕ್ರವಾರ ರಾಖಿಕಟ್ಟುವುದರ ಮೂಲಕ ರಕ್ಷಾ ಬಂಧನದ ಸಂಭ್ರಮ ಆಚರಿಸಿದರು. ಕಾಮಟಿಪುರದ 11ನೇ ಗಲ್ಲಿಯಲ್ಲಿ ರಕ್ಷಾ ಬಂಧನ ಕಾರ್ಯಕ್ರಮ ಎರ್ಪಡಿಸಲಾಗಿತ್ತು.
