ಪುದು ಗ್ರಾಮ ಸಮಿತಿಯ ಬಿಜೆಪಿಯ ಮಹಾ ಸಂಪರ್ಕ ಅಭಿಯಾನದ ಪ್ರಯುಕ್ತ ಹಿರಿಯ ಕಾರ್ಯಕರ್ತ ರಾದ ಶ್ರೀ ಮೋನಪ್ಪ ಅಮೀನ್ , ಎಫ್ ಅಬ್ಬಾಸ್ , ಕುಸುಮ ಶೆಟ್ಟಿ ಅವರ ಮನೆಗೆ ಬೇಟಿಕೊಟ್ಟು ಮಹಾ ಸಂಪರ್ಕ ಅಭಿಯಾನಕ್ಕೆ ಚಾಲನೆ ಕೊಟ್ಟರು.
ಈ ಸಂದರ್ಭ ದಲ್ಲಿ ಅದ್ಯಕ್ಷರಾದ ದಿನೇಶ್ ಅರ್ ಶೆಟ್ಟಿ , ಮನೋಜ್ ಆಚಾರ್ಯ ನಾಣ್ಯ , ಎ ಕೆ ಗಿರೀಶ್ ಶೆಟ್ಟಿ , ವಿಟ್ಟಲ್ ಸಾಲಿಯಾನ್ , ಸುನಿಲ್ ಕುಮುಡೆಲು , ಗಣೇಶ್ , ಅಶ್ರಫ್ ಫರಂಗಿಪೇಟೆ , ಜಗದೀಶ್ ನಾಣ್ಯ ಮತ್ತಿತರರು ಉಪಸ್ತಿತರಿದ್ದರು .



