ಮಂದಿರ, ಅರ್ಚಕ ಪುರೋಹಿತ ಸಂಪರ್ಕ ಪ್ರಮುಖ್ ಆಗಿ ಗಿರಿಪ್ರಕಾಶ್ ತಂತ್ರಿ ಆಯ್ಕೆ
ಕೈಕಂಬ: ಅಖಿಲ ಕರ್ನಾಟಕ ಮಹಾಸಭೆಯ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿದ್ದ ಪೊಳಲಿಯ ಗಿರಿ ಪ್ರಕಾಶ್ ತಂತ್ರಿ ವಿಶ್ವ ಹಿಂದೂ ಪರಿಷತ್ ಮಂಗಳೂರು ವಿಭಾಗದ ಮಂದಿರ, ಅರ್ಚಕ ಪುರೋಹಿತ ಸಂಪರ್ಕ ಪ್ರಮುಖ್ ಆಗಿ ಆಯ್ಕೆ ಆಗಿದ್ದಾರೆ.

ಕೈಕಂಬ: ಅಖಿಲ ಕರ್ನಾಟಕ ಮಹಾಸಭೆಯ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿದ್ದ ಪೊಳಲಿಯ ಗಿರಿ ಪ್ರಕಾಶ್ ತಂತ್ರಿ ವಿಶ್ವ ಹಿಂದೂ ಪರಿಷತ್ ಮಂಗಳೂರು ವಿಭಾಗದ ಮಂದಿರ, ಅರ್ಚಕ ಪುರೋಹಿತ ಸಂಪರ್ಕ ಪ್ರಮುಖ್ ಆಗಿ ಆಯ್ಕೆ ಆಗಿದ್ದಾರೆ.
Get Immediate Updates .. Like us on Facebook…