ಕಟೀಲು: ನಂದಿನಿ ಯುವಕ ಯುವತಿ ಮಂಡಲ, ವೀರ ಮಾರುತಿ ವ್ಯಾಯಮ ಶಾಲೆ, ಕೊಂಡೇಲ ಪ್ರೆಂಡ್ , ವಿಜಯ ಯುವ ಸಂಗಮ ಮುಂತಾದ ಸಂಘ ಸಂಸ್ತೆಗಳ ವತಿಯಿಂದ ಕಟೀಲು ಸ್ವಚ್ಚ ನಂದಿನಿ ಅಭಿಯಾನ ನಡೆಯಿತು ಈ ಸಂದರ್ಭ ಜಿಲ್ಲಾ ಪಂಚಾಯತ್ ಸದಸ್ಸ್ಯಈಶ್ವರ್ ಕಟೀಲ್, ತಾಲೂಕು ಪಂಚಾಯತ್ ಸದಸ್ಸ್ಯ ರಮೇಶ್, ಯೀಗಿನಿ, ಅನಿಲ್ ವಿಜಯ ಯುವ ಸಂಗಮದ ಅದ್ಯಕ್ಷ ಭರತೇಶ್ ಶೆಟ್ಟಿ, ಬಾಲಕ್ರಷ್ಣ ಕುಕ್ಯನ್, ಲೋಕೇಶ್ ಸಾಲಿಯಾನ್ ಅರುಣ್ ಮಲಿಗೆಯಂಗಡಿ, ಗುರುರಾಜ್ ಮಲ್ಲಿಗೆಯಂಗಡಿ, ಕೇಶವ್ ಕರ್ಕೇರ ಅಬಿಜಿತ್, ಮುಂತಾದವರು ಉಪಸ್ಥಿತರಿದ್ದರು.

