ಜ.08ರಂದು ಕಟೀಲು ಆರು ಮೇಳಗಳ ಸೇವೆಯಾಟ ಎಲ್ಲೆಲ್ಲಿ….. ಕಾಲಮಿತಿ ಸಂಜೆ ಗಂಟೆ 3.30 ರಿಂದ ರಾತ್ರಿ ಗಂಟೆ 9ರವರೆಗೆ
ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಜ.08ರಂದು ಶನಿವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು…
- *ಗೀತಾ ಮತ್ತು ಮಕ್ಕಳು ಅಂಬಾವನ ಕೃಷ್ಣನಗರ ತೊಕ್ಕೊಟ್ಟು – ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮೀ ಸದನ.
- *ಶ್ರೀ ಗೋಪಾಲಕೃಷ್ಣ ಸೇವಾ ವಿಶ್ವಸ್ಥ ಮಂಡಳಿ (ರಿ) ಕನಕಗಿರಿ ಮಂಚಿ ಬಂಟ್ವಾಳ.
- *ತೋಕೂರು ಹತ್ತು ಸಮಸ್ತರು – ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ತೋಕೂರು ವಯಾ ಹಳೆಯಂಗಡಿ.
- *ವೈ. ಭರತ್ ಶೆಟ್ಟಿ (ಶಾಸಕರು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ) ಅಭಿಮಾನಿ ಬಳಗ ಪೆರ್ಮಂಕಿ ಉಳಾಯಿಬೆಟ್ಟು – ಶ್ರೀ ಸದಾಶಿವ ದೇವಸ್ಥಾನ ವಠಾರದಲ್ಲಿ.
- *ರಾಘವೇಂದ್ರ ಆಚಾರ್ ಶಾಂತಿಭವನ ಬಜಪೆ – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
- *ಸರೋಳ್ಯ ದಿ| ಆನಂದ ಆಳ್ವರ ಮತ್ತು ಬೈಲುಮೂಡುಕೆರೆ ದಿ| ಸುಮತಿ ಆಳ್ವರ ಸ್ಮರಣಾರ್ಥ ಮಕ್ಕಳು – ಶ್ರೀ ಮಹಾಗಣಪತಿ ದೇವಸ್ಥಾನದ ಬಳಿ ಉರ್ವಸ್ಟೋರ್ .
ವಿ.ಸೂ: ಕರ್ನಾಟಕ ಸರ್ಕಾರದ ಆದೇಶದಂತೆ ಪ್ರದರ್ಶನಗಳು ಸಂಜೆ 3.30 ರಿಂದ ರಾತ್ರಿ 9ರ ವರೆಗೆ ನಡೆಯಲಿರುವುದು.