ಕೋಲಾರ: ಸಮಾಜ ಸೇವಕ, ಉದ್ಯಮಿ ಬೆಂಗಳೂರಿನ ಚಂದನ್‌ಗೌಡ ರವರು ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಧ್ವನಿವರ್ಧಕ, ಸ್ಕೀನ್, ಪ್ರೊಜೆಕ್ಟರ್‌ನ್ನು ಜು.೭ ರಂದು ಬುಧವಾರ ಕೊಡುಗೆಯಾಗಿ ನೀಡಿದರು.pressclub dhwnivardaka vitharane (1)ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಬಿ.ವಿ ಗೋಪಿನಾಥ್, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ ಚಂದ್ರಶೇಖರ್, ಖಜಾಂಚಿ ಎ.ಜಿ ಸುರೇಶ್‌ಕುಮಾರ್, ಸಂಪತ್ ಸುಬ್ಬಯ್ಯ, ಬೆಳಮಾರನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಚಂದ್ರಶೇಖರ್ ಉಪಸ್ಥಿತರಿದ್ದರು.pressclub dhwnivardaka vitharane (2)

By suddi9

Leave a Reply

Your email address will not be published. Required fields are marked *