ಪೊಳಲಿ: ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಪೂಜೆಯ ಸಂದರ್ಭದಲ್ಲಿ ಆರತಿ ಮಾಡಲು ಪರಿಕರಣಗಳನ್ನು ದೇವಳಕ್ಕೆ ಸೇವೆಯ ರೂಪದಲ್ಲಿ ಉಧ್ಯಮಿಯೊಬ್ಬರು ನೀಡಿದರು. ದೇವಳದ ವತಿಯಿಂದ ಪ್ರ.ಅರ್ಚಕ ಮಾಧವ ಭಟ್, ಪರಮೇಶ್ವರ ಭಟ್, ಪದ್ಮನಾಭ ಭಟ್ ಆರತಿ ಪರಿಕರಣಗಳನ್ನು ಸ್ವೀಕರಿಸಿ ಸೇವಾಕರ್ತರಿಗೆ ಪ್ರಸಾದ ನೀಡಿದರು.
SUDDI9 MEDIA NETWORK
ಪೊಳಲಿ: ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಪೂಜೆಯ ಸಂದರ್ಭದಲ್ಲಿ ಆರತಿ ಮಾಡಲು ಪರಿಕರಣಗಳನ್ನು ದೇವಳಕ್ಕೆ ಸೇವೆಯ ರೂಪದಲ್ಲಿ ಉಧ್ಯಮಿಯೊಬ್ಬರು ನೀಡಿದರು. ದೇವಳದ ವತಿಯಿಂದ ಪ್ರ.ಅರ್ಚಕ ಮಾಧವ ಭಟ್, ಪರಮೇಶ್ವರ ಭಟ್, ಪದ್ಮನಾಭ ಭಟ್ ಆರತಿ ಪರಿಕರಣಗಳನ್ನು ಸ್ವೀಕರಿಸಿ ಸೇವಾಕರ್ತರಿಗೆ ಪ್ರಸಾದ ನೀಡಿದರು.