ಕೈಕಂಬ: ಪುತ್ತೂರು ಗ್ರಾಮ ವಿಕಾಸ ಸಮಿತಿ ಇದರ ವತಿಯಿಂದ ರಾಷ್ಟ್ರೀಯ ಸ್ವಯಂ ಸೇಕ ಸಂಘ ಕರಿಯಂಗಳ ಮಂಡಲ ತಿಂಗಳ ಸೇವಾ ಸಾಂಘಿಕ್ ಕಾರ್ಯಕ್ರಮವು ಪೊಳಲಿ ಸರ್ವಮಂಗಲಾ ಸಭಾಗ್ರಹದಲ್ಲಿ ಸೆ.29ರಂದು ಭಾನುವಾರ ನಡೆಯಿತು.
ಪ್ರಾಸ್ಟಿಕ್ ಬಳಕೆ ಸಮಾಜದ ಮೇಲೆ ಯಾವ ರೀತಿ ದುಷ್ಪರಿಣಾಮ ಬೀಳುತ್ತದೆ ಎಂದು ಬೌಧಿಕ್ ನೀಡಿದ ಪುತ್ತೂರು ಜಿಲ್ಲಾ ಸಕಾರ್ಯವಾಹ ವಿನೋದ್ ಕೊಡ್ಮಾಣ್ ಮಾಹಿತಿ ಕೊಟ್ಟರು

