ಕೈಕಂಬ:ಅಡ್ಡೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ವತಿಯಿಂದ 33ನೇ ವರ್ಷದ ಬೆನಕ ಮಂಟಪದಲ್ಲಿ ಪೂಜಿಸಲ್ಪಡುವ ಗಣೇಶನ ವಿಗ್ರಹ ಸೋಮವಾರ ಬೆಳಗ್ಗೆ 10ಗಂಟೆಗೆ ಪ್ರತಿಷ್ಠಾಪಿಸಿ ಗಣಹೋಮ ನೆರವೇರಿತು.ಪೊಳಳಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಪ್ರ.ಅರ್ಚಕ ಪವಿತ್ರಪಾಣಿ ಮಾಧವ ಭಟ್ ಪೂಜೆ ನೆರವೇರಿಸದರು. ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಪ್ರಸಾದ ಸ್ವೀಕರಿಸಿದರು.5da52e99-6f15-40b8-8478-a6cb8c54fba2 (1)

df6d59e6-607f-47f1-8800-602fc2993e24

5118b1da-5067-4e07-b849-1ce1885f36db

03e2807e-cb04-4481-853b-629103a91a9cವಿವಿಧ ಕಾರ್ಯಕ್ರಮಗಳೊಂದಿಗೆ ಸಂಜೆ 7 ಗಂಟೆಗೆ ಬೆನಕ ಮಂಟಪದಿಂದ ಶೋಭಾಯಾತ್ರಯು ಹೊರಡಲಿದೆ

By suddi9

Leave a Reply

Your email address will not be published. Required fields are marked *