ಪೊಳಲಿ:ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಮಾದುಕೋಡಿಯಲ್ಲಿ ಫೆ.೨೭ರಂದು ಶನಿವಾರ ರಾತ್ರಿ ೭ ಗಂಟೆಗೆ “ಕೊರಗಜ್ಜನ ವರ್ಷಾವಧಿ ಗಗ್ಗರ ಸೇವೆ”ಯು ನಡೆಯಿತು.

1vp madukodi koragajjaಮಾದುಕೋಡಿ ಕೊರಗಜ್ಜ ಕ್ಷೇತ್ರದ  ಗುರೂಜಿ ವಿಜಯ  ಸುವರ್ಣ ಪೊಳಲಿ, ವಾಸ್ತು ತಜ್ಞ ರಾಜ್ ಕುಮಾರ್, ಮಹಬಲ ಆಳ್ವ, ಬಿಗ್ ಬಾಸ್  ವಿನ್ನರ್ ಶೈನ್ ಶೆಟ್ಟಿ, ದಕ್ಷಿಣದ ಶಿರ್ಡಿ ಸಾಯಿ ಮಂದಿರದ   ಸೂರಜ್ ಕುಮಾರ್ ,  ಸನತ್ ಶೆಟ್ಟಿ, ಭಾಸ್ಕರ ಬಂಗೇರಾ,  ಗಣೇಶ್ ಕುಂಜತ್ ಬೈಲ್, ಮಾದುಕೋಡಿ ಸುಂದರ ಬೆಲ್ಚಾಡ ಹಾಗೂ ಕ್ಷೇತ್ರದ ಭಕ್ತಾದಿಗಳು ಉಪಸ್ಥಿತರಿದ್ದು ಗಂಧ ಪ್ರಸಾದ ಸ್ವೀಕರಿಸಿದರು.00011

By Suddi9

Leave a Reply

Your email address will not be published. Required fields are marked *