10201

ಬೆಳ್ಳೂರು: ಬೆಳ್ಳೂರು ದೋಟ ಮೆಂಡನ್  ಕುಟುಂಬಸ್ಥರ   ಸ್ಥಾನಿಕರ ಕೋಡಿ ನಾಗಬನದಲ್ಲಿ ರೆಂಜಳ ಗುರುರಾಜ ಉಪಾಧ್ಯಾಯರ  ನೇತ್ರತ್ವದಲ್ಲಿ ಮಾ. 30ರಂದು  ಶುಕ್ರವಾರ ಬೆಳಗ್ಗೆ 11.20 ಕ್ಕೆ  “ನಾಗದೇವರ ಪ್ರತಿಷ್ಠೆ ,  ಸಾಮೂಹಿಕ  ಆಶ್ಲೇಷ ಬಲಿ  , ನಾಗತಂಬಿಲ ಮತ್ತು  ಕಲಶಾಭಿಷೇಕ.ಪ್ರಸನ್ನ ಪೂಜೆ” ಯು  ನಡೆಯಿತು. ಈ ಸಂದರ್ಭದಲ್ಲಿ  ಸ್ಥಾನಿಕರ ಕೋಡಿ  ದೇವಕಿ ಆರ್. ರೈ ಹಾಗೂ ನಾರ್ಣ ಸಪಲ್ಯ  ದೋಟ ಮೆಂಡನ್ ಕುಟುಂಬಿಕರು ಉಪಸ್ಥಿತರಿದ್ದರು.0003

 

0004

By suddi9

Leave a Reply

Your email address will not be published. Required fields are marked *