ಬಂಟ್ವಾಳ: ಬಿ.ಸಿ.ರೋಡಿನ ಹೊಟೇಲೊಂದರ ಕಾರ್ಮಿಕನಿಗೆ ಅದೇ ಹೊಟೇಲಿನ ಮೆನೇಜರ್ ಹಲ್ಲೆ ನಡಸಿದ ಘಟನೆ ನಡೆದಿದೆ.ಬಸ್ ನಿಲ್ದಾಣದ ಬಳಿರುವ ಹೊಟೇಲ್ ಕಾರ್ಮಿಕ ರಾಮಕ್ರಷ್ಣ ಎಂಬವರು ಹಲ್ಲೆಯಿಂದ ಕೈ ಮುರಿತಕ್ಕೊಳಗಾಗಿ ಬಂಟ್ವಾಳ ಸರಕಾರಿ ಅಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಹೊಟೇಲಿನ ಮೆನೇಜರ್ ಅಭಿಷೇಕ ಹಲ್ಲೆ ನಡೆಸಿದ್ದಾನೆಂದು ಆರೋಪಿಸಲಾಗಿದೆ.
ರಾಮಕ್ರಷ್ಣ ಕಳೆದ ಎಂಟು ತಿಂಗಳಿನಿಂದ ಈ ಹೊಟೇಲಿನಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದಾನೆ ಎನ್ನಲಾಗಿದೆ. ಕ್ಷು
