ಫರಂಗಿಪೇಟೆ: ವಿಶ್ವ ಪರಿಸರ ದಿನದ ಅಂಗ ವಾಗಿ ಹಾಗು ಕೇಂದ್ರ ಸರಕಾರ ಘೋಷಿಸಿರುವ  ಗೋಹತ್ಯಾ ನಿಷೇದ ಕಾನೂನನ್ನು ಬೆಂಬಲಿಸಿ  ಹಿಂದೂ ಜಾಗರಣಾ ವೇದಿಕೆ ತುಂಬೆ ಮಂಡಲ ದ  ಕಾರ್ಯಕರ್ತರು  ರಾಷ್ಟ್ರೀಯ ಹೆದ್ದಾರಿ ಯ ಇಕ್ಕೆಲಗಳಲ್ಲಿ   ಬೆಳೆದ ಹುಲ್ಲನ್ನು ಕಟಾವು ಮಾಡಿ ಬೀಜಗುರಿಯ ಗೋವನಿತಾಶ್ರಮ ದ  ಗೋವುಗಳಿಗೆ  ಮೇವು ರೂಪದಲ್ಲಿ ಒದಗಿಸಿದ್ದಾರೆ .WhatsApp Image 2017-06-04 at 9.44.12 PM

ಕಾರ್ಯಕರ್ತರ ಈ ಪುಣ್ಯ ಕಾರ್ಯಕ್ಕೆ ಭಾಗ್ಯೋದಯ ಮಿತ್ರ ಕಾಲ ವೃಂದ , ಆಶೀರ್ವಾದ ಸೇವಾ ಸಂಘ , ಶ್ರೀ ರಾಮ ಶಾಖೆ  ರಾಮಲಕಟ್ಟೆ  ಹಾಗೂ ಊರವರು ಕೂಡ ಸಾಥ್ ನೀಡಿದರು .

By suddi9

Leave a Reply

Your email address will not be published. Required fields are marked *