ಬಜಪೆ: ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಸ್ಥಾನ ಬಡಗ ಎಡಪದವು ಮಿಜಾರು ಇದರ ಆಶ್ರಯದಲ್ಲಿ ನಮ್ಮ ಟಿವಿ ವಾಹಿನಿಯ ಸಹಯೋಗದಲ್ಲಿ ನಡೆಯುವ ಹಾಸ್ಯ ಸರಣಿಯು ಸೀಸನ್-4ರ ಎರಡನೇ ಅರ್ಹತಾ ಸುತ್ತಿನ ಪ್ರದರ್ಶನ ದೇವಳದ ಆವರಣದಲ್ಲಿ ಜರಗಿತು.

19vm-balethelipale-1

19vm-balethelipale-2

19vm-balethelipale

ದೇವಳದ ಆಡಳಿತ ಮೊಕ್ತೇಸರ ವಿಜಯನಾಥ ವಿಠಲ ಶೆಟ್ಟಿ, ಪ್ರೇಮಲತಾ ವಿ. ಶೆಟ್ಟಿ, ಡಾ. ಶಿವಶರಣ್ ಶೆಟ್ಟಿ, ರಘುರಾಮ್ ಶೆಟ್ಟಿ ಅವರುಗಳು ಹಾಸ್ಯ ಸರಣಿಗೆ ಚಾಲನೆ ನೀಡಿದರು. ನವೀನ್ ಶೆಟ್ಟಿ ಎಡ್ಮೆಮಾರ್ ಸರಣಿ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *