ಬಜ್ಪೆ: ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇವಿಯ ಬಗ್ಗೆ ಅಶ್ಲೀಲವಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದಿರುವ ಮತಾಂದರನ್ನು ಬಂಧಿಸಿ ಸಮಗ್ರ ತನಿಕೆ ನಡೆಸುವಂತೆ ಬಜ್ಪೆ ಠಾಣಾ ನಿರೀಕ್ಷಕ ಟಿ ಡಿ. ನಾಗರಾಜ್ ಅವರಿಗೆ ಸಂಸದ ನಳಿನ್ ಕುಮಾರ್ ಕಟೀಲು ನೇತ್ರತ್ವದಲ್ಲಿ ಶುಕ್ರವಾರ  ಮನವಿ ನೀಡಲಾಯಿತು.  ಈ ಸಂದರ್ಭದಲ್ಲಿ  ಕಟೀಲು ದೇವಳದ ಹರಿನಾರಾಯಣ ಆಸ್ರಣ್ಣ , ಈಶ್ವರ ಕಟೀಲು,   ಸಂದೀಪ್ ಶೆಟ್ಟಿ ಮರವೂರು ಮತ್ತಿತರರು ಉಪಸ್ಥಿತರಿದ್ದರು. 2 vp b 1

2 vp bajpe

By suddi9

Leave a Reply

Your email address will not be published. Required fields are marked *