ಫರಂಗಿಪೇಟೆ:ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆ ವಿಜಯನಗರ ಫರಂಗಿಪೇಟೆ ಇದರ ವತಿಯಿಂದ ಜರಗುವ ಮೊಸರು ಕುಡಿಕೆ ಉತ್ಸವ ದ ಅಂಗವಾಗಿ ನಡೆದ ಕೃಷ್ಣ ವೇಷ ಸ್ಪರ್ದೆ ಯಲ್ಲಿ ನೂರಾರು ಪುಟಾಣಿಗಳು ಪಾಲ್ಗೊಂಡರು ಮೂರು ವಿಭಾಗ ಗಳಲ್ಲಿ ನಡೆದ ಸ್ಪರ್ದೆ ಗೆ ತೀರ್ಪುಗಾರರಾಗಿ ದಿನೇಶ್ ಅತ್ತಾವರ , ಕವಿತಾ ಪ್ರಕಾಶ್ ,ಹರೀಶ್ ಅವರು ಅಗಮಿಸಿದ್ದರು.
ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆ ಯ ಅದ್ಯಕ್ಷರಾದ ಶ್ರೀ ಚಂದ್ರ ಶೇಖರ ಗಾಂಭೀರ,ಮೊಸರು ಕುಡಿಕೆ ಉತ್ಸವ ಸಮಿತಿ ಅದ್ಯಕ್ಷರಾದ ರಾಮಚಂದ್ರ ಬಂಗೇರ ಮತ್ತಿತರರು ಉಪಸ್ತಿತರಿದ್ದರು






