1998 ರಲ್ಲಿ ಪ್ರಾರಂಭವಾಗಿರುವ ಈ ಸಂಸ್ಥೆ ಕರ್ನಾಟಕದ ಮೊದಲ ವಿಭಾಗವಾಗಿದೆ. ಬೆಂಗಳೂರಿನ ಕೆ ಹೆಚ್ ರಸ್ತೆ ಶಾಖೆಯ ಸಹಾಯಕ ಮ್ಯಾನೇಜರ್ ಶ್ರೀ ರವೀಂದ್ರ ಕುಂದರ್, ಮುರಳೀಧರ್ ವಿ ಕೋಟ್ಯಾನ್ ಜೊತೆಗೆ ಉಪ ಮಹಾಪ್ರಬಂಧಕ ಶ್ರೀ ಕಿಶೋರ್ ಡಿ ಕೋಟ್ಯಾನ್ ಕೇಕ್ ಕತ್ತರಿಸುವ ಮೂಲಕ ಸ್ಥಾಪನ ದಿನವನ್ನು ಆಚರಿಸಿದರು.
SUDDI9 MEDIA NETWORK
1998 ರಲ್ಲಿ ಪ್ರಾರಂಭವಾಗಿರುವ ಈ ಸಂಸ್ಥೆ ಕರ್ನಾಟಕದ ಮೊದಲ ವಿಭಾಗವಾಗಿದೆ. ಬೆಂಗಳೂರಿನ ಕೆ ಹೆಚ್ ರಸ್ತೆ ಶಾಖೆಯ ಸಹಾಯಕ ಮ್ಯಾನೇಜರ್ ಶ್ರೀ ರವೀಂದ್ರ ಕುಂದರ್, ಮುರಳೀಧರ್ ವಿ ಕೋಟ್ಯಾನ್ ಜೊತೆಗೆ ಉಪ ಮಹಾಪ್ರಬಂಧಕ ಶ್ರೀ ಕಿಶೋರ್ ಡಿ ಕೋಟ್ಯಾನ್ ಕೇಕ್ ಕತ್ತರಿಸುವ ಮೂಲಕ ಸ್ಥಾಪನ ದಿನವನ್ನು ಆಚರಿಸಿದರು.