ಸುದ್ಕಿದಿ9 ಕಿನ್ನಿಗೋಳಿ ; ಎ.10.ದ.ಕ ಲೋಕಸಭಾ ಕಾಂಗ್ರೇಸ್ ಅಭ್ಯರ್ಥಿ ಜನಾರ್ಧನ ಪೂಜಾರಿ ಗಿಡಿಗೆರೆ ಶ್ರೀ ಬ್ರಹ್ಮಮುಗೇರ ಮಹಾಕಾಳಿ ದೈವಸ್ಥಾನ ಹಾಗೂ ಕಟೀಲು ಸಂತ ಜಾಕೋಬ್ ಚರ್ಚ್ ಗೆ ಭೇಟಿ ನೀಡಿ ನಂತರ ಪರಿಸರದ ಮನೆಗಳಿಗೆ ತೆರಳಿ ಮತ ಯಾಚಿಸಿದರು.

ಈ ಸಂದರ್ಭ ಕಾಂಗ್ರೇಸ್ ಮುಖಂಡರಾದ ಪಯ್ಯೋಟ್ಟು ಸದಾಶಿವ ಸಾಲ್ಯಾನ್, ಶೈಲಾ ಸಿಕ್ವೇರಾ, ಡೊಲ್ಪಿ ಸಂತುಮಾಯೋರ್, ತಿಮ್ಮಪ್ಪ ಕೋಟ್ಯಾನ್, ಸುನಿಲ್ ಸಿಕ್ವೇರಾ, ಅನಿತಾ, ಗುರುರಾಜ್ ಪೂಜಾರಿ, ರಮಾನಂದ ಪೂಜಾರಿ, ನವೀನ್ ಸನಿಲ್, ವಸಂತ್ ಬೆನಾರ್ಡ್ ಸೂರಜ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

