ಮಿಜಾರ್: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಬಿವೃದ್ಧಿ ಯೋಜನೆ ಹಾಗೂ ಪ್ರಗತಿಬಂದು ಸ್ವಸಹಾಯ ಒಕ್ಕೂಟ ನೀರ್ಕೆರೆ ಮತ್ತು ತೆಂಕ ಮಿಜಾರು. ಇದರ ಆಶ್ರಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಒಕ್ಕೂಟ ಪದಗ್ರಹಣವು ಫೆ.15ರಂದು ಭಾನುವಾರ ನೀರ್ಕೆರೆಯಲ್ಲಿ ಜರಗಿತು.
SUDDI9 MEDIA NETWORK
ಮಿಜಾರ್: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಬಿವೃದ್ಧಿ ಯೋಜನೆ ಹಾಗೂ ಪ್ರಗತಿಬಂದು ಸ್ವಸಹಾಯ ಒಕ್ಕೂಟ ನೀರ್ಕೆರೆ ಮತ್ತು ತೆಂಕ ಮಿಜಾರು. ಇದರ ಆಶ್ರಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಒಕ್ಕೂಟ ಪದಗ್ರಹಣವು ಫೆ.15ರಂದು ಭಾನುವಾರ ನೀರ್ಕೆರೆಯಲ್ಲಿ ಜರಗಿತು.