ಸುದ್ದಿ9 ಕಿನ್ನಿಗೋಳಿ ಯುಗಪುರುಷ ಸವನದಲ್ಲಿ ಕಿನ್ನಿಗೋಳಿ ಯಕ್ಷಲಹರಿ (ರಿ)- ಯುಗಪುರುಷ, ಯಕ್ಷಲಹರಿ ( ರಿ) ರಜತವರ್ಷ ಸಂಭ್ರಮ -೨೦೧೫ ಮಕರ ಸಂಕ್ರಾಂತಿ ತಾಳಮದ್ದಳೆ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು . ಇದೇ ಸಂದಭದಲ್ಲಿ ಯಕ್ಷಗಾನ ಸಂಘಟಕ ಕಲಾಪೋಷಕ ನಾರಾಯಣ ಪ್ರಭು ನಿಡ್ಡೋಡಿಯವರನ್ನು ಸಮ್ಮಾನಿಸಲಾಯಿತು. ಕರ್ಣಾಟಕ ಬ್ಯಾಂಕ್ನ ಮಹಾಪ್ರಬಂಕ ಜೈರಾಮ್ ಹಂದೆ ಕಟೀಲಿನ ಅರ್ಚಕ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ , ಧರ್ಮದರ್ಶಿ ಹರಿಕೃಷ್ಣ ಪುನರೂರು ಮೂಡಬಿದಿರೆ ಧನಲಕ್ಷ್ಮೀಸಮೂಹ ಸಂಸ್ಥೆಗಳ ಸಂಸ್ಥಾಪಕ ಕೆ. ಶ್ರೀಪತಿ ಭಟ್, ಕರ್ನಾಟಕ ಬಯಲಾಟ ಅಕಾಡೆಮಿಯ ಸದಸ್ಯ ತಾರಾನಾಥ ಬಲ್ಯಾಯ, ಕಿನ್ನಿಗೋಳಿ ಸ್ಟೇಟ್ ಬ್ಯಾಂಕ್ ಪ್ರಬಂಧಕ ಕೇಶವ ನಾಯ್ಕ್, ಕೆನರಾ ಬ್ಯಾಂಕ್ ಹಿರಿಯ ಪ್ರಬಂಧಕ ಎನ್. ಸುಧಾಕರ್ , ಯಕ್ಷಲಹರಿಯ ಉಪಾಧಕ್ಷ ಪಶುಪತಿ ಶಾಸ್ತ್ರಿ, ಉಪಸ್ಥಿತರಿದ್ದರು.ಯಕ್ಷಲಹರಿಯ ಅಧಕ್ಷ ಇ. ಶ್ರೀನಿವಾಸಭಟ್ ಯುಗಪುರುಷದ ಸಂಪಾದಕ ಭವನಾಭಿರಾಮ ಉಡುಪ ್ಪ್ರೋ. ಜಗದೀಶ ಹೊಳ್ಳ್ಪಿ. ಸತೀಶ್ರಾವ್ ವಂದಿಸಿದರು. ಡಾ|ರಾಕೃಷ್ಣ ಭಟ್ ಪೆರ್ಲ
DSC05160

DSC05159

By suddi9