ಬಂಟ್ವಾಳ:ತಾಲೂಕಿನ ಅಮ್ಟೂರು ನೈಮಿಷಾರಣ್ಯದಲ್ಲಿ  ಸಹಸ್ರ ವೃಕ್ಷರೋಹಣ ಕಾರ್ಯಕ್ರಮದ  ಪ್ರಯುಕ್ತ ಕಲ್ಲಡ್ಕ ಶ್ರೀರಾಮ ಪದವಿ ಪೂರ್ವ  ವಿದ್ಯಾಲಯದ ಗ್ರಾಮ ವಿಕಾಸ ಮತ್ತು ಭಾರ್ಗವ ಕ್ರೀಡಾಸಂಘದ ವಿದ್ಯಾರ್ಥಿಗಳಿಂದ ಗಿಡ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ . ವಿದ್ಯಾರ್ಥಿಗಳು ಒಟ್ಟು ೩೨೪ ಗೇರು ಸಸಿಗಳನ್ನು ನಾಟಿ ಮಾಡಲಾಯಿತು.
 

ಈ ಸಂದರ್ಭದಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಆಡಳಿತ ಮಂಡಳಿಯ ಸದಸ್ಯೆ ಲಕ್ಷ್ಮೀ ರಘುರಾಜ್,  ನೈಮಿಷಾರಣ್ಯದ ನಿರ್ವಾಹಕರಾದ  ಪದ್ಮನಾಭ, ಶ್ರೀರಾಮ ಪದವಿಪೂರ್ವ ವಿದ್ಯಾಲಯದ ಪ್ರಾಂಶುಪಾಲರಾದ  ವಸಂತ ಬಲ್ಲಾಳ್, ಉಪ ಪ್ರಾಂಶುಪಾಲರಾದ  ದಿನೇಶ್,ಉಪನ್ಯಾಸಕರಾದ  ಅಶೋಕ್ ಕುಮಾರ್,  ಸುಶಾಂತ್, ಉಪನ್ಯಾಸಕೇತರರಾದ   ಸೋಮಶೇಖರ್ , ಹಿರಿಯ ವಿದ್ಯಾರ್ಥಿಗಳಾದ ಶ್ರೀ ಗೌರಿ ಮತ್ತು ಭಾರ್ಗವ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *