ಬಂಟ್ಚಾಳ :ಶಕ್ತಿ ವಸತಿ ಶಾಲೆ, ಶಕ್ತಿ ಪ. ಪೂ. ಕಾಲೇಜು ಮತ್ತು ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ  ಮಂಗಳೂರು ‌ಶಕ್ತಿನಗರದ  ಸರೋಶ್ ಸ್ಮಾರಕ ಈಜು ಕೊಳದಲ್ಲಿ ಜರಗಿದ ಜಿಲ್ಲಾಮಟ್ಟದ ಈಜು ಸ್ಫರ್ಧೆಯಲ್ಲಿಕಲ್ಲಡ್ಕ‌ ಶ್ರೀ ರಾಮ ಪ್ರೌಢಶಾಲೆ ಯ 9 ನೇ ತರಗತಿಯ  ವಿದ್ಯಾರ್ಥಿನಿ ಅನರ್ಘ್ಯ. ಎ.ಆರ್.

ಇವರು 17 ವರ್ಷ ದ ಒಳಗಿನ ವಯೋಮಾನದ ಹುಡುಗಿಯರ 200 ಮೀ ಬ್ಯಾಕ್ ಸ್ಟ್ರೋಕ್ ಮತ್ತು 200 ಮೀ ಇಂಡಿವಿಜುವಲ್ ಮೆಡ್ಲೆ ಹಾಗೂ 400 ಮೀ ಇಂಡಿವಿಜುವಲ್ ಮೆಡ್ಲೆ ಯಲ್ಲಿ 3  ಚಿನ್ನದ ಪದಕಗಳನ್ನು ಪಡೆದು  ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.ಇವರು  ರೇಷ್ಮೆ ಇಲಾಖೆಯ ನಿವ್ರತ್ತ ಇನ್ಸಫೆಕ್ಟರ್ ಬಿ.ಕೆ.ನಾಯ್ಕ್ ರವರ ಶಿಷ್ಯಯಾಗಿದ್ದು ಮಂಗಳೂರಿನ ಅಲೋಶಿಯಸ್ ವಿ ವನ್ ಈಜು ಕೊಳದ ಮುಖ್ಯ ತರಭೇತಿದಾರರಾದ ಲೋಕರಾಜ್ ವಿಟ್ಲ ಮತ್ತು ಸ್ಯಾಂಜು ರವರಿಂದ ತರಭೇತಿ ಪಡೆಯುತ್ತಿದ್ದಾರೆ. 

By Suddi9

Leave a Reply

Your email address will not be published. Required fields are marked *