ಮಂಗಳೂರು: ಬಂಟ್ವಾಳ ಶಾಸಕ ರಾಜೇಶ್‌ ನಾಯ್ಕ್‌ ಅವರ ಸ್ವಗೃಹ ಒಡ್ಡೂರು ಫಾರ್ಮ್ಸ್ ನಲ್ಲಿ ದಿನಾಂಕ 01 ನವೆಂಬರ್ 2023 ಬುಧವಾರದಂದು “ಸಹಸ್ರ ನಾರಿಕೇಳ ಗಣಹೋಮ” ಮತ್ತು ದಿನಾಂಕ 03 ನವೆಂಬರ್ 2023 ಶುಕ್ರವಾರದಂದು “ಶತಚಂಡಿಕಾಯಾಗ” ನಡೆಯಲಿದ್ದು

ತಾವೆಲ್ಲರೂ ಈ ಪುಣ್ಯ ಕಾರ್ಯದಲ್ಲಿ ಭಾಗಿಯಾಗಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಬಂಟ್ವಾಳ ವಿಧಾನಸಭಾ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಮಾಧ್ಯಮ ಪ್ರಕಟನೆ ಮೂಲಕ ವಿನಂತಿಸಿದ್ದಾರೆ.

By Suddi9

Leave a Reply

Your email address will not be published. Required fields are marked *