Published On: Wed, Jul 13th, 2022

ಜು.13ರಂದು ಶ್ರೀ ಮುಖ್ಯಪ್ರಾಣ ದೇವಸ್ಥಾನದಲ್ಲಿ ಸಂಹಾರತತ್ವ ಹೋಮ, ಕಲಶ, ಗಣಪತಿ ಹವನ

ಕೈಕಂಬ: ಶ್ರೀ ಮುಖ್ಯಪ್ರಾಣ ದೇವಸ್ಥಾನ ಅಡ್ಡೂರಿನಲ್ಲಿ ಬಾಲಾಲಯದಲ್ಲಿ ಶ್ರೀ ದೇವರ ಪ್ರತಿಷ್ಠೆಯ ಅಂಗವಾಗಿ ಜು.13ರಂದು ಬುಧವಾರ ಬೆಳಿಗ್ಗೆ 7 ರಿಂದ ಸಂಹಾರತತ್ವ ಹೋಮ , ಕಲಶ, ಗಣಪತಿ ಹವನ, ಆಶ್ಲೇಷಬಲಿ ಪೂಜೆ ಮತ್ತು ಅನ್ನ ಸಂತರ್ಪಣೆ.

ಸಂಜೆ 4 ರಿಂದ ಜೀವಕಲಶ, ಉದ್ವಾಸನೆ, ಶಯ್ಯ, ಶಯನ, ನೂತನ ಬಾಲಾಲಯದಲ್ಲಿ ವಾಸ್ತು ರಕ್ಷೋಘ್ನ ಅಘೋರ ಅಸ್ತ್ರ ಹೋಮ, ದಿಕ್ಪಾಲಕ ಬಲಿ,ಪ್ರಾಸಾದ ಶುದ್ಧಿ, ಅನ್ನ ಸಂತರ್ಪಣೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter