ಮೂಡುಬಿದಿರೆ: ನಾಗರಕಟ್ಟೆಯಲ್ಲಿ ರಸ್ತೆ ಮಾರ್ಜಿನ್ ನಲ್ಲಿರುವ ಹಾಗೂ ಡೋರ್ ನಂಬರ್ ಇಲ್ಲದಿರುವ ಕಟ್ಟಡವನ್ನು ಸೋಮವಾರ ಬೆಳಗ್ಗೆ ಅಧಿಕಾರಿಗಳು ಕೆಡವಿದ್ದಾರೆ.
ತಹಸೀಲ್ದಾರ್ ಪುಟ್ಟರಾಜು ಹಾಗೂ ಪುರಸಭಾ ಅಧಿಕಾರಿ ಇಂದು ಎಂ.ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಕಟ್ಟಡವನ್ನು ಕೆಡವಲು ಈ ಹಿಂದೆಯೇ ಆದೇಶವಾಗಿತ್ತು.
