Published On: Mon, Dec 12th, 2022

ಡಿ.12: ಮೂಡುಬಿದಿರೆಯಲ್ಲಿ `ಮಾಧವಿ’ ಯುಗಳ ನಾಟಕ

ಮೂಡುಬಿದಿರೆ: ಕೈವಲ್ಯ ಕಲಾಕೇಂದ್ರ ಬೆಂಗಳೂರು ಇವರು ಮೂಡುಬಿದಿರೆ ಸಮಾಜಮಂದಿರದ ಜನತಾ ಹಾಲ್‌ನಲ್ಲಿ ಡಿ.12 ಸಾಯಂಕಾಲ 6ರಿಂದ 7ರವರೆಗೆ `ಮಾಧವಿ’ ಯುಗಳ ನಾಟಕ (ರಂಗ ಪಠ್ಯ: ಸುಧಾ ಅಡುಕಳ, ನಿರ್ದೇಶನ: ಶ್ರೀಪಾದ ಭಟ್, ಸಹನಿರ್ದೇಶನ: ಗಣೇಶ ಎಂ. ಭೀಮನಕೋಣೆ) ಪ್ರದರ್ಶಿಸಲಿದ್ದಾರೆ.

ಶರತ್ ಬೋಪಣ್ಣ ಮತ್ತು ದಿವ್ಯಶ್ರೀ ನಾಯಕ್ ಸುಳ್ಯ ಪ್ರಸ್ತುತಪಡಿಸುವ ಈ ನಾಟಕಕ್ಕೆ ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದು ಚದುರಂಗ ಮೂಡುಬಿದಿರೆ ಪ್ರಕಟನೆಯಲ್ಲಿ ತಿಳಿಸಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter