ಕೈಕಂಬ : ಗುರುಪುರ ಗ್ರಾಮ ಪಂಚಾಯತ್ನಲ್ಲಿ ಜ.13ರಂದು ಗುರುವಾರ ದ.ಕ ಜಿಪಂ ವತಿಯಿಂದ ‘ಜಲ ಜೀವನ ಮಿಷನ್’(ಜೆಜೆಎಂ) ಯೋಜನೆಯ ಬಗ್ಗೆ ಎಚ್ಆರ್ಡಿ ತಜ್ಞ ಫಲಹಾರೇಶ ಮಾಹಿತಿ ನೀಡಿದರು. ಪಂಚಾಯತ್ ಅಧ್ಯಕ್ಷ ಯಶವಂತ ಕುಮಾರ್ ಶೆಟ್ಟಿ, ಪಿಡಿಪಿ ಅಬೂಬಕ್ಕರ್, ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

SUDDI9 MEDIA NETWORK
ಕೈಕಂಬ : ಗುರುಪುರ ಗ್ರಾಮ ಪಂಚಾಯತ್ನಲ್ಲಿ ಜ.13ರಂದು ಗುರುವಾರ ದ.ಕ ಜಿಪಂ ವತಿಯಿಂದ ‘ಜಲ ಜೀವನ ಮಿಷನ್’(ಜೆಜೆಎಂ) ಯೋಜನೆಯ ಬಗ್ಗೆ ಎಚ್ಆರ್ಡಿ ತಜ್ಞ ಫಲಹಾರೇಶ ಮಾಹಿತಿ ನೀಡಿದರು. ಪಂಚಾಯತ್ ಅಧ್ಯಕ್ಷ ಯಶವಂತ ಕುಮಾರ್ ಶೆಟ್ಟಿ, ಪಿಡಿಪಿ ಅಬೂಬಕ್ಕರ್, ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
