ಕೈಕಂಬ: ಶ್ರೀ ವಜ್ರದೇಹಿ ಮಠದ ‘ವಜ್ರದೇಹಿ ಜಾತ್ರೆ’ ಪ್ರಯುಕ್ತ ಜ. ೪ರಂದು ಮಂಗಳವಾರ ರಾತ್ರಿ ಮಠದ ಆವರಣದಲ್ಲಿ ಶ್ರೀ ರಾಜಶೇಖರಾನಂದ ಸ್ವಾಮೀಜಿ ಉಪಸ್ಥಿತಿಯಲ್ಲಿ ಮೈಸಂದಾಯ ದೈವದ ನೇಮ ನಡೆಯಿತು.

SUDDI9 MEDIA NETWORK
ಕೈಕಂಬ: ಶ್ರೀ ವಜ್ರದೇಹಿ ಮಠದ ‘ವಜ್ರದೇಹಿ ಜಾತ್ರೆ’ ಪ್ರಯುಕ್ತ ಜ. ೪ರಂದು ಮಂಗಳವಾರ ರಾತ್ರಿ ಮಠದ ಆವರಣದಲ್ಲಿ ಶ್ರೀ ರಾಜಶೇಖರಾನಂದ ಸ್ವಾಮೀಜಿ ಉಪಸ್ಥಿತಿಯಲ್ಲಿ ಮೈಸಂದಾಯ ದೈವದ ನೇಮ ನಡೆಯಿತು.
