ಬಂಟ್ವಾಳ : ತಾಲೂಕಿನ ಬಿ.ಸಿ.ರೋಡು ಭಾರತೀಯ ಜೀವ ವಿಮಾ ನಿಗಮ ಶಾಖೆಯಲ್ಲಿ ಮಂಗಳವಾರ ಸಂಜೆ ಸಮಾರೋಪಗೊಂಡ ವಿಮಾ ಸಪ್ತಾಹ ಕಾರ್ಯಕ್ರಮದಲ್ಲಿ ಅಭಿವೃದ್ಧಿ ಅಧಿಕಾರಿ ಮಧ್ವರಾಜ್ ಬಿ.ಕಲ್ಮಾಡಿ ಇವರಿಗೆ ಗುರುವಂದನೆ ಸಲ್ಲಿಸಲಾಯಿತು.
ಮುಖ್ಯ ಶಾಖಾಧಿಕಾರಿ ಪಿ.ಸಿ.ನಾಯಕ್, ಸಹಾಯಕ ಶಾಖಾಧಿಕಾರಿ ಸುಂದರ ಮೇರ, ನಿವೃತ್ತ ಅಧಿಕಾರಿ ಹೇಮಲತಾ, ಪ್ರಮುಖರಾದ ಮೋಹನ ಪದ್ಯಾಣ, ಸತೀಶ್, ನಾರಾಯಣ ಬಲ್ಯ, ದಿನೇಶ್ ಮಾಮೇಶ್ವರ ಮತ್ತಿತರರು ಇದ್ದರು.
