ಬಂಟ್ವಾಳ: ಕುರಿಯಾಳ ಶ್ರೀ ಉಮಾಮಹೇಶ್ವರ ದೇವಸ್ಥಾನ ದಲ್ಲಿ 10ರಂದು ಶುಕ್ರವಾರ ಚೌತಿ ಪೂಜೆ ಹಾಗೂ ತೆನೆ ಹಬ್ಬ ಆಚರಿಸಲಾಯಿತು ಊರಿನ ಎಲ್ಲ ಭಕ್ತರಿಗೂ ತೆನೆ ( ಕುರಲ್ ) ವಿತರಣೆ ಮಾಡಲಾಯಿತು.WhatsApp Image 2021-09-11 at 11.49.38 AMಈ ಸಂದರ್ಭದಲ್ಲಿ ಆಡಳಿತ ಮಂಡಳಿ ಯ ಅಧ್ಯಕ್ಷರಾದ ದಯಾನಂದ ಶೆಟ್ಟಿ ಪದಾಧಿಕಾರಿಗಳಾದ ರವೀಂದ್ರ ಕಂಬಳಿ, ಅಶೋಕ್ ಶೆಟ್ಟಿ, ಐತಪ್ಪ ಆಳ್ವ, ಜಗಪ್ರತಾಪ್ ಶೆಟ್ಟಿ ನರೇಂದ್ರನಾಥ ಬಂಡಾರಿ, ಸಚಿಂದ್ರ ಬಂಡಾರಿ, ರಾಜೀವ ಶೆಟ್ಟಿ, ಸತೀಶ್ ಶೆಟ್ಟಿ, ಶೇಖರ ಸಾಮಾನಿ, ರಾಜೇಶ್ ಪೂಜಾರಿ ಹಾಗೂ ಊರಿನ ಭಕ್ತಾದಿಗಳು ಪಾಲ್ಗೊಂಡಿದರು

By suddi9

Leave a Reply

Your email address will not be published. Required fields are marked *