ಬಾಯಾರು ಮಾನಸಿಕ ಅಸ್ವಸ್ಥನಿಂದ ನಾಲ್ವರ ಹತ್ಯೆ
ಕಾಸರಗೋಡು: ಮಾನಸಿಕ ಅಸ್ವಸ್ಥನಿಂದ ಮೂವರು ಮಾವಂದಿರ ಹಾಗೂ ಚಿಕ್ಕಮ್ಮನ ಸಹಿತ ನಾಲ್ವರ ಹತ್ಯೆ ಸದಾಶಿವ, ಬಾಬು, ವಿಠಲ, ದೇವಕಿ ಹತ್ಯೆಯಾದ ನತದೃಷ್ಟರು
ಬಾಯಾರು ಸಮೀಪ ಕನಿಯಾಲ ಗುರಿಕುಮೇರಿ ಪರಿಸರದ ಉದಯ ಎಂಬಾತ ನಾಲ್ವರನ್ನು ಕೊಲೆಗೈದನೆಂದು ಸ್ಥಳಿಯರು ತಿಳಿಸಿದ್ದಾರೆ.
ಆರೋಪಿ ಉದಯ
ಸ್ಥಳೀಯರು ಉದಯನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ ಪೊಲೀಸರು ತನಿಕೆ ಕೈಗೆತ್ತಿಕೊಂಡಿದ್ದಾರೆ.



