ಕಿನ್ನಿಗೋಳಿ, ಅ. 1: ಆದಾರ್ ನೊಂದಣಿ, ನೀರಿನ ಬಿಲ್ಲು, ವಿದ್ಯುತ್ ಬಿಲ್ಲು ಸಹಿತ ಹಲವಾರು ಸೇವಾ ಯೋಜನೆಗಳು ಗ್ರಾಮೀಣ ಬಾಗದ ಅಂಚೆಕಚೇರಿಗಳಲ್ಲಿ ಮುಂದಿನ 2015 ರಲ್ಲಿ ದೊರಕಲಿದೆ ಎಂದು ಪುತ್ತೂರು ಅಂಚೆ ವಿ`ಾಗದ ಹಿರಿಯ ಅಂಚೆ ಅ?ಕ್ಷಕ ಟಿ. ಜಿ. ನಾಯ್ಕ್ ಹೇಳಿದರು. ಅವರು ನಿಡ್ಡೋಡಿಯಲ್ಲಿ ಅಂಚೆ ಇಲಾಖೆಯ ಕಲ್ಲಮುಂಡ್ಕೂರು ಇಲಾಖಾ ಅಂಚೆಕಚೇರಿಯನ್ನು ಉದ್ಘಾಟಿಸಿ ಮಾತನಾಡಿ 4,900 ಕೋಟಿ ರೂ ವೆಚ್ಚದಲ್ಲಿ ದೇಶದ 1. 25 ಲಕ್ಷ ಗ್ರಾಮೀಣ `ಾಗದ ಅಂಚೆಕಚೇರಿಗಳು ಕಂಪ್ಯೂಟರೀಕರಣಗೊಳ್ಳಲಿದೆ ಎಂದು ತಿಳಿಸಿದರು.

post udgataneಸಹಾಯಕ ಅಂಚೆ ಅ?ಕ್ಷಕ ನವೀನ್ ಚಂದರ್ ಮಾತನಾಡಿ ಇಲ್ಲಿನ ಗ್ರಾಮೀಣ ಅಂಚೆಕಚೇರಿಯ ವ್ಯವಹಾರ ಉತ್ತಮವಾಗಿರುವುದರಿಂದ ಗ್ರಾಮೀಣ ಅಂಚೆಕಚೇರಿಯನ್ನು ಇಲಾಖಾ ಕಚೇರಿಯನ್ನಾಗಿ ಪರಿವತರ್ಿಸಲಾಗಿದೆ ಇಲಾಖೆಯ ಎಲ್ಲಾ ಯೋಜನೆಗಳು ಇಲ್ಲಿ ದೊರೆಯಲಿದೆ ಎಂದು ಹೇಳಿದರು. ನಿಡ್ಡೋಡಿ ಚಚರ್್ನ `ರ್ಮಗುರು ಫಾ|. ಜೊಸೆಫ್ ಲೋಬೋ ಶು` ಹಾರೈಸಿದರು. ಉದ್ಯಮಿಗಳಾದ ಜೋಕಿಂ ಕೊರೆಯಾ, ವರದರಾಜ ಕಾಮತ್, ಸು`ಾಶ್ಚಂದ್ರ ಪಡಿವಾಳ್, ಸಹಾಯಕ ಅಂಚೆ ಅ?ಕ್ಷರಾದ `ನಂಜಯ, ದಿನೇಶ್, ಅಂಚೆ ನೀರಿಕ್ಷರಾದ ಬೋರ್ಸಿಂಗ್ ಮೀನಾ, ರಾಜು ಕೆ, ಅ?ಕಾರಿಗಳಾದ ಪ್ರಾನ್ಸಿಸ್ ಗೋವಿಸ್, ಕೃಷ್ಣ ನಾಯ್ಕ್ , ಅಂಚೆ ಪಾಲಕಿ ರಾಜೇಶ್ವರೀ ಉಪಸ್ಥಿತರಿದ್ದರು. ಇದೇ ಸಂದರ್`ದಲ್ಲಿ ಅಂಚೆ ಕಚೇರಿಗೆ ಸಹಕರಿಸಿದ ಸದಾಶಿವ ಪ್ರ`ುರವರನ್ನು ಗೌರವಿಸಲಾಯಿತು.

By suddi9

Leave a Reply

Your email address will not be published. Required fields are marked *