ಕಿನ್ನಿಗೋಳಿ, ಅ. 1: ಆದಾರ್ ನೊಂದಣಿ, ನೀರಿನ ಬಿಲ್ಲು, ವಿದ್ಯುತ್ ಬಿಲ್ಲು ಸಹಿತ ಹಲವಾರು ಸೇವಾ ಯೋಜನೆಗಳು ಗ್ರಾಮೀಣ ಬಾಗದ ಅಂಚೆಕಚೇರಿಗಳಲ್ಲಿ ಮುಂದಿನ 2015 ರಲ್ಲಿ ದೊರಕಲಿದೆ ಎಂದು ಪುತ್ತೂರು ಅಂಚೆ ವಿ`ಾಗದ ಹಿರಿಯ ಅಂಚೆ ಅ?ಕ್ಷಕ ಟಿ. ಜಿ. ನಾಯ್ಕ್ ಹೇಳಿದರು. ಅವರು ನಿಡ್ಡೋಡಿಯಲ್ಲಿ ಅಂಚೆ ಇಲಾಖೆಯ ಕಲ್ಲಮುಂಡ್ಕೂರು ಇಲಾಖಾ ಅಂಚೆಕಚೇರಿಯನ್ನು ಉದ್ಘಾಟಿಸಿ ಮಾತನಾಡಿ 4,900 ಕೋಟಿ ರೂ ವೆಚ್ಚದಲ್ಲಿ ದೇಶದ 1. 25 ಲಕ್ಷ ಗ್ರಾಮೀಣ `ಾಗದ ಅಂಚೆಕಚೇರಿಗಳು ಕಂಪ್ಯೂಟರೀಕರಣಗೊಳ್ಳಲಿದೆ ಎಂದು ತಿಳಿಸಿದರು.
ಸಹಾಯಕ ಅಂಚೆ ಅ?ಕ್ಷಕ ನವೀನ್ ಚಂದರ್ ಮಾತನಾಡಿ ಇಲ್ಲಿನ ಗ್ರಾಮೀಣ ಅಂಚೆಕಚೇರಿಯ ವ್ಯವಹಾರ ಉತ್ತಮವಾಗಿರುವುದರಿಂದ ಗ್ರಾಮೀಣ ಅಂಚೆಕಚೇರಿಯನ್ನು ಇಲಾಖಾ ಕಚೇರಿಯನ್ನಾಗಿ ಪರಿವತರ್ಿಸಲಾಗಿದೆ ಇಲಾಖೆಯ ಎಲ್ಲಾ ಯೋಜನೆಗಳು ಇಲ್ಲಿ ದೊರೆಯಲಿದೆ ಎಂದು ಹೇಳಿದರು. ನಿಡ್ಡೋಡಿ ಚಚರ್್ನ `ರ್ಮಗುರು ಫಾ|. ಜೊಸೆಫ್ ಲೋಬೋ ಶು` ಹಾರೈಸಿದರು. ಉದ್ಯಮಿಗಳಾದ ಜೋಕಿಂ ಕೊರೆಯಾ, ವರದರಾಜ ಕಾಮತ್, ಸು`ಾಶ್ಚಂದ್ರ ಪಡಿವಾಳ್, ಸಹಾಯಕ ಅಂಚೆ ಅ?ಕ್ಷರಾದ `ನಂಜಯ, ದಿನೇಶ್, ಅಂಚೆ ನೀರಿಕ್ಷರಾದ ಬೋರ್ಸಿಂಗ್ ಮೀನಾ, ರಾಜು ಕೆ, ಅ?ಕಾರಿಗಳಾದ ಪ್ರಾನ್ಸಿಸ್ ಗೋವಿಸ್, ಕೃಷ್ಣ ನಾಯ್ಕ್ , ಅಂಚೆ ಪಾಲಕಿ ರಾಜೇಶ್ವರೀ ಉಪಸ್ಥಿತರಿದ್ದರು. ಇದೇ ಸಂದರ್`ದಲ್ಲಿ ಅಂಚೆ ಕಚೇರಿಗೆ ಸಹಕರಿಸಿದ ಸದಾಶಿವ ಪ್ರ`ುರವರನ್ನು ಗೌರವಿಸಲಾಯಿತು.
