ಫರಂಗಿಪೇಟೆ :  ಪುದು ಗ್ರಾಮ ದ   ನಾಣ್ಯ ಅಷ್ಟ ಪವಿತ್ರ  ಶ್ರೀ ನಾಗ ಮಂಡಲೋತ್ಸವ ಪ್ರಯುಕ್ತ  ಮಂಟಪ ನಿರ್ಮಾಣಕ್ಕಾಗಿ ವಿಶಾಲವಾದ ಮೈದಾನ ನಿರ್ಮಾಣ ವಾಗಲಿದ್ದು ಈಗಾಗಲೇ ಕೆಲಸ ಕಾರ್ಯ ಪ್ರಗತಿಯಲ್ಲಿದೆ , ನಾಗಮಂಡಲದ ಪ್ರದಾನ ಮಂಟಪ ದ  ಮುಹೂರ್ತ ವು  ಪೊಳಲಿ ಸುಬ್ರಮಣ್ಯ ತಂತ್ರಿ ಯವರ ವೈದಿಕ ವಿದಿ ವಿಧಾನಗಳಿಂದ ನೆರವೇರಿತು . ಕ್ಷೇತ್ರದ ಅಧ್ಯಕ್ಷ ಪೂವಪ್ಪ ಬಂಗೇರ ರವರು ಶಿಲಾನ್ಯಾಸ ಗೈಯುವ ಮೂಲಕ ಚಾಲನೆ ನೀಡಿದರು .

IMG_1082news

ಈ ಸಂದರ್ಭದಲ್ಲಿ ನಾಗಮಂಡಲೋತ್ಸವ ಸಮಿತಿ ಗೌರಾವಾಧ್ಯಕ್ಷರಾದ ಐತಪ್ಪ ಆಳ್ವ ಸುಜೀರ್ ಗುತ್ತು, ಅಧ್ಯಕ್ಷರಾದ ಪ್ರಕಾಶ್ಚಂದ್ರ ರೈ ದೇವಸ್ಯ , ಕಾರ್ಯಾಧ್ಯಕ್ಷರಾದ ಚಂದ್ರಹಾಸ್ ಶೆಟ್ಟಿ ರಂಗೋಲಿ ,   ಪ್ರದಾನ ಕಾರ್ಯದರ್ಶಿ ಮನೋಜ್ ಆಚಾರ್ಯ ನಾಣ್ಯ , ಪ್ರದಾನ ಸಂಚಾಲಕರಾದ ತಾರಾನಾಥ್ ಕೊಟ್ಟಾರಿ ತೇವು,ಕೋಶಾಧಿಕಾರಿ  ಪದ್ಮನಾಭ ಶೆಟ್ಟಿ ಪುಂಚಮೆ ,  ರಾಧಾಕೃಷ್ಣ ತಂತ್ರಿ ಪೊಳಲಿ , ಜಿಲ್ಲಾ ಪಂಚಾಯತ್  ಸದಸ್ಯ ರವೀಂದ್ರ ಕಂಬಳಿ ,ತಾಲೂಕ ಪಂಚಾಯತ್ ಸದಸ್ಯ  ಗಣೇಶ್ ಸುವರ್ಣ ತುಂಬೆ ,  ಮೇರಮಜಲು ಗ್ರಾಮಪಂಚಾಯತ್ ಅಧ್ಯಕ್ಷರಾದ ಸತೀಶ್ ನಾಯ್ಗ , ರಾಮಚಂದ್ರ ಬಂಗೇರ ಮಾರಿಪಳ್ಳ , ದೇವದಾಸ್ ಚೌಟ ,  ಮಂಟಪ ಅಲಂಕಾರ ಸಮಿತಿ ಸಂಚಾಲಕರಾದ ಪ್ರಶಾಂತ್ ನೆತ್ತರಕೆರೆ , ಮಹಿಳಾ ಸಮಿತಿ ಸಂಚಾಲಕಿ ಯಾದ  ಜಯಶ್ರೀ ಕರ್ಕೆರ ವೈದಿಕ ಸಮಿತಿ ಸಂಚಾಲಕರಾದ ಸುಬ್ರಮಣ್ಯ ರಾವ್ ಹೊಯ್ಗೆ ಗದ್ದೆ ,   ಚಪ್ಪರ , ಶ್ರಮಸೇವೆ ಸಮಿತಿ ಸಂಚಾಲಕರಾದ ನಾರಾಯಣ ಬಂಗೇರ ಗಾಂಪದಕೋಡಿ ,ವೇದಿಕೆ ಸಮಿತಿ ಸಂಚಾಲಕರಾದ ಉದ್ಯಾವರ ಪದ್ಮನಾಭ ಮಾಸ್ತರರು  ಸಹ ಸಂಚಾಲಕರಾದ  ಪದ್ಮನಾಭ ಕುಂಭ್ಡೇಲು , ಹರೀಶ್ ನಾಣ್ಯ , ಆರ್  ಎಸ್ ಜಯ ರಾಮಲ್ ಕಟ್ಟೆ   , ರಮೇಶ್ ನಾಣ್ಯ , ಮನೀಶ್ ನಾಣ್ಯ , ಸಂದೀಪ್ ನಾಣ್ಯ , ಶಶಿಧರ ನಾಣ್ಯ   ಧೀರಜ್ ಮಾರಿಪಳ್ಳ ,ಉಮಾ ಚಂದ್ರ  ಶೇಖರ್ , ಅರುಣ್ ಶೆಟ್ಟಿ ಪೆರ್ಲಬೈಲು,   ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *