ಬಂಟ್ವಾಳ: ಮೊಡಂಕಾಪು ವನದುರ್ಗ ದೇವಳಕ್ಕೆ ಇಂದು ಬೆಳಗ್ಗೆ ಕನ್ನಡ ಚಲನಚಿತ್ರ ನಟ ಹ್ಯಾಟ್ರಿಕ್ ಶಿವರಾಜ್ ಕುಮಾರ್ ತಮ್ಮ ಕುಟುಂಬದೊಂದಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭ ದೇವಳದ ಮೋಕ್ತೇಸರ ಗುರುದತ್ತ ಶೆಣೈ ಮತ್ತು ಪ್ರಮುಖರಾದ ರಾಜೇಶ್ವರೀ, ಪಾಂಡುರಂಗ ಶೆಣೈ, ಮತ್ತಿತರರು ಉಪಸ್ಥಿತರಿದ್ದರು.
SUDDI9 MEDIA NETWORK
ಬಂಟ್ವಾಳ: ಮೊಡಂಕಾಪು ವನದುರ್ಗ ದೇವಳಕ್ಕೆ ಇಂದು ಬೆಳಗ್ಗೆ ಕನ್ನಡ ಚಲನಚಿತ್ರ ನಟ ಹ್ಯಾಟ್ರಿಕ್ ಶಿವರಾಜ್ ಕುಮಾರ್ ತಮ್ಮ ಕುಟುಂಬದೊಂದಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭ ದೇವಳದ ಮೋಕ್ತೇಸರ ಗುರುದತ್ತ ಶೆಣೈ ಮತ್ತು ಪ್ರಮುಖರಾದ ರಾಜೇಶ್ವರೀ, ಪಾಂಡುರಂಗ ಶೆಣೈ, ಮತ್ತಿತರರು ಉಪಸ್ಥಿತರಿದ್ದರು.