ಪರಂಗಿಪೇಟೆ: ಸೇವಾಂಜಲಿ ಪ್ರತಿಷ್ಠಾನ ಹಾಗೂ ಜನ ಜಾಗೃತಿ ವೇದಿಕೆ ಬಂಟ್ವಾಳ ತಾಲೂಕು  ಇದರ ಜಂಟಿ ಆಶ್ರಯದಲ್ಲಿ  83 ನೇ  ರಕ್ತದಾನ ಶಿಬಿರದ ಉದ್ಘಾಟನೆಯನ್ನು  ಭೂಷಣ್ ಗೊಲಾಬ್  ರಾವ್ ಬೋರಸೆ ರಕ್ತದಾನ  ಮಾಡುವ ಮೂಲಕ  ಶಿಬಿರವನ್ನು  ಭಾನುವಾರ ಉದ್ಘಾಟಿಸಿದರು .ಕೆ.ಎಂ.ಸಿ. ಆಸ್ಪತ್ರೆ ಮಂಗಳೂರು  ವೆನ್ಲಾಕ್ ಆಸ್ಪತ್ರೆ  ಇದರ ಸಹಯೋಗದಲ್ಲಿ  ಕೃಷ್ಣ ಕುಮಾರ್ ಪೂಂಜ, ಪ್ರಕಾಶ್ ಶೆಟ್ಟಿ , ದೇವದಾಸ್ ಹೆಗ್ಡೆ ಮತ್ತಿತರರು  ಇದ್ದರು.

img-20161016-wa0031

img-20161016-wa0032

img-20161016-wa0033

By suddi9

Leave a Reply

Your email address will not be published. Required fields are marked *