ಕೈಕಂಬ: ಗುರುಪುರ ಪೇಟೆಯಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಫೆ.27ರಂದು ಭಾನುವಾರ ಗುರುಪುರ ಗ್ರಾಮ ಪಂಚಾಯತ್ ಸದಸ್ಯ ಜಿ ಎಂ ಉದಯ ಭಟ್ ಅವರು ಮಗುವೊಂದಕ್ಕೆ ಪೋಲಿಯೋ ಲಸಿಕೆ ನೀಡಿ ಕಾರ್ಯಕ್ರಮ ಉದ್ಘಾಟಿಸಿದರು.gur-feb-27-polio

ಸಮುದಾಯ ಆರೋಗ್ಯಾಧಿಕಾರಿ ಬಸವರಾಜ್, ಅಂಗನವಾಡಿ ಕಾರ್ಯಕರ್ತೆಯರಾದ ಸುಜಾತಾ, ಮಲ್ಲಿಕಾ, ಆಶಾ ಕಾರ್ಯಕರ್ತೆ ಶೀಲಾಕ್ಷಿ, ಅಂಗನವಾಡಿ ಸಹಾಯಕಿ ರಾಜೇಶ್ವರಿ ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *