ಕಿನ್ನಿಗೋಳಿ:  ಶ್ರೀ ವಿನಾಯಕ  ಮಿತ್ರ ಮಂಡಳಿ ( ರಿ ) ಪಕ್ಷಕೆರೆ  ಹಾಗೂ ನೆಹರು ಯವ ಕೇಂದ್ರ ಮಂಗಳೂರು  ಇದರ ಸಂಯುಕ್ತ ಆಶ್ರಯದಲ್ಲಿ  ಲೋಕಮುಖಿ ಟ್ರಸ್ಟ್  ಮೂಲಕ ಎಸ್. ಕೊಡಿಯಲ್ಲಿ  ಖರೀದಿಸಿದ  ಜಾಗದಲ್ಲಿರುವ ಹಳೆಯ ಮನೆಯ  ಸಾಮಗ್ರಿಗಳನ್ನು ( ಹಂಚು, ರೀಪು, ಪಕ್ಕಾಸ್) ಅರ್ಥಿಕ ಸಂಕಷ್ಟದಲ್ಲಿರುವ  ವಾರಿಜ  ಅವರಿಗೆ ಮನೆ ಕಟ್ಟಲು ಹಸ್ತಾಂತರಿಸಲಾಯಿತು.

26kinni pakshikereಲೋಕಮುಖಿ ಟ್ರಸ್ಟ್ ಟ್ರಸ್ಟ್  ಅಧ್ಯಕ್ಷ ಸೊಂದಾಭಾಸ್ಕರ ಭಟ್, ಮಂಡಳಿಯ ಗೌರವಾಧ್ಯಕ್ಷ ಧನಂಜಯ ಶೆಟ್ಟಿಗಾರ್, ಮಂಡಳಿಯ ಅಧ್ಯಕ್ಷ ವ ಉಮೇಶ್ ಶೆಟ್ಟಿಗಾರ್ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *