DSC_0689

ಬಂಟ್ವಾಳ: ತಾಲೂಕಿನ ಮೂಡನಡು, ಕನ್ಯಾನ ಕರೋಪಾಡಿ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು ಅವರು ಬಿರುಸಿನ ಪ್ರಚಾರ ನಡೆಸಲು ನೂರಾರು ಮನೆಗಳಿಗೆ ಕಾರ್ಯಕರ್ತರೊಂದಿಗೆ ಸೇರಿ ಮತಯಾಚನೆ ನಡೆಸಿದರು.

ಈ ಸಂದರ್ಭದಲ್ಲಿ ರಘುರಾಮ ಶೆಟ್ಟಿ, ಲಿಂಗಪ್ಪಗೌಡ, ಶಿವಪ್ರಸಾದ್ ಕರೋಪಾಡಿ, ಉದಯರಮಣ ಭಟ್, ವಿಶ್ವೇಶ್ವರ ಭಟ್ ಕರೋಪಾಡಿ,

ಧರ್ಣಮ್ಮ , ಸಂಜೀವ ಪೂಜಾರಿ ಪಿಲಿಂಗಾಲ್, ಚಿದಾನಂದಕುಲಾಲ್, ಕೃಷ್ಣಪ್ಪ, ರಮೇಶ್‍ಕುಜ್ಲುಬೆಟ್ಟು, ಲಕ್ಷ್ಮಿದಾಸ್ ಕೈಲಾರ್, ಶಶಿಧರ್ ಕೈಲಾರ್ , ವಿಕ್ರಮ್ ವಿಶ್ವನಾಥ ಪೂಜಾರಿ, ಸಂಜಯ್, ಸುಶಾಂತ್‍ಮತ್ತು ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

656

 

By Suddi9

Leave a Reply

Your email address will not be published. Required fields are marked *