ಸುದ್ದಿ9 ಕೈಕಂಬ:ಪೊಳಲಿ ರಾಮಕೃಷ್ಣ ತಪೋವನದಲ್ಲಿ ಶ್ರೀ ಮದ್ಭಾಗವತ ಪ್ರವಚನ ಸಪ್ತಾಹವು ಆ.9ರಿಂದ ಶನಿವಾರದಿಂದ ಆರಂಭಗೊಂಡು ಆ.15 ಶುಕ್ರವಾರದವರೆಗೆ ನಡೆಯಲಿದೆ.

IMG_8972

IMG_8955

IMG_8957

IMG_8958

IMG_8959

ಪ್ರತಿದಿನ ಸಂಜೆ  ರಾಮಕೃಷ್ಣ ತಪೋವನದಲ್ಲಿ  5.30ರಿಂದ 6 ಗಂಟೆ ತನಕ ಭಜನೆ ನಂತರ ಪೊಳಲಿ ವಿದ್ವಾನ್, ಶಾಸ್ತ್ರಿ ಎಂ.ಎ ವೇದಮೂತರ್ಿ ಕೋಡಿಮಜಲು ಅನಂತಪದ್ಮನಾಭ ಉಪಾಧ್ಯಾಯ ಅವರ ನೇತೃತ್ವದಲ್ಲಿ 6ರಿಂದ 8 ಗಂಟೆ ತನಕ ಪ್ರವಚನ ನಡೆಯುತ್ತಿದ್ದು . ಇದರ ಉದ್ಘಾಟನೆಯನ್ನು ಕಲ್ಲಡ್ಕ ಶ್ರೀ ರಾಮ ವಿದಾಸಂಸ್ಥೆ ಹಾಗೂ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಪರ್ಕ ಪ್ರಮುಖರು ಡಾ.ಪ್ರಭಾಕರ ಭಟ್ ಕಲಡ್ಕ ಉದ್ಘಾಟಿಸಿದರು.ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಅವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *