ಪೊಳಲಿ : ಶ್ರೀ ದುರ್ಗರಾಜರಾಜೇಶ್ವರಿ ದೇವಸ್ಥಾನದ ದಿವ್ಯ ಸನ್ನಿಧಿಯಲ್ಲಿ ಜಿರ್ಣೊದ್ಧಾರ ಕಾರ್ಯಗಳು ಸಾಂಗವಾಗಿ ನೆರವೇರುವ ಕುರಿತು ದೇವಸ್ಥಾನದ ಆಡಳಿತ ಮಂಡಳಿ ಮತ್ತು ಊರವರ ಸಮ್ಮುಖದಲ್ಲಿ ತಾಂಬೂಲ ಪ್ರಶ್ನೆಯನ್ನು ಇರಿಸಲಾಯ್ತು.

8-2

akshi polali ಪ್ರಶ್ನೆಯಲ್ಲಿ ಕಂಡುಬಂದಂತೆ ದೇವಾಲಯದ ಕೆಲಸಕಾರ್ಯಗಳು ಮಂದಗತಿಯಲ್ಲಿ ಸಾಗುತ್ತಿದ್ದು ಅದಕ್ಕೆ ಮೂಲ ಕಾರಣವೆಂಬಂತೆ ದೇವಾಲಯದಲ್ಲಿ ನಡೆಯುವ ಕೆಲವು ಕಾರ್ಯಗಳು ದೇವರಿಗೆ ಅಪ್ರಿಯವಾದಂತೆ ಕಂಡುಬಂದಿದ್ದು ಆ ಪ್ರಯುಕ್ತ ಕೆಲ ಪ್ರಾಯುಶ್ಚಿತಾದಿ ಕಾರ್ಯಗಳನ್ನು ನಡೆಸಬೇಕೆಂದು ಮತ್ತು ದೇವಸ್ಥಾನದ ಕೆಲಸಗಳನ್ನು ತ್ವರಿತಗತಿಯಲ್ಲಿ ಮುಗಿಸುವಂತೆ ತಿಳಿಸಲಾಯ್ತು. ಇ ಸಂದರ್ಭದಲ್ಲಿ ದೇವಾಲಯದ ಆಡಳಿತ ವರ್ಗ, ಆರ್ಚಕ ವೃಂದ,ಶಾಸಕರು,ಸಚಿವರುಗಳು, ಮಾನ್ಯ ಸಂಸದರು ,ಮಾಜಿ ಶಾಸಕರುಗಳು, ತಂತ್ರಿ ವರ್ಗ ಹಾಗೂ ಸಾವಿರ ಸೀಮೆಯ ಭಕ್ತಾದಿಗಳು ಹಾಜರಿದ್ದರು.

By suddi9

Leave a Reply

Your email address will not be published. Required fields are marked *