ಉಳ್ಳಾಲ. ಮಂಜನಾಡಿ ಅಸ್ಸಯ್ಯಿದ್ ಇಸ್ಮಾಯೀಲ್ ವಲಿಯುಲ್ಲಾಹಿರವರ ಹೆಸರಿನಲ್ಲಿ ನಡೆಸಿ ಬರುವ ಮಂಜನಾಡಿ ಉರೂಸ್ ಪ್ರಯುಕ್ತ ಎಸ್ಸೆಸ್ಸೆಫ್ ಮಂಜನಾಡಿ ಸೆಕ್ಟರ್ ಅಲ್-ಬುಖಾರಿ ವಿಶೇಷ ಪುರವಣಿಯನ್ನು ವಾಗ್ಮಿ ಪೆರೋಡ್ ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ಮಂಜನಾಡಿ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ಅಝೀಝ್ ಮೈಸೂರು ಬಾವರವಿಗೆ ನೀಡುವ ಮೂಲಕ ಬಿಡುಗಡೆಗೋಳಿಸಿದರು.

manjnady bukari 01

ಈ ಸಂದರ್ಭ ಮಂಜನಾಡಿ ಜುಮಾ ಮಸೀದಿ ಮಾಜಿ ಅಧ್ಯಕ್ಷ ಅಲಿಕುಂಞ ಪಾರೆ, ಇಬ್ರಾಹೀಂ ಅಹ್ಸನಿ ಮಂಜನಾಡಿ, ಮಂಜನಾಡಿ ಮುದರ್ರಿಸ್ ಅಹ್ಮದ್ ಬಾಖವಿ, ಉಪಾಧ್ಯಕ್ಷರುಗಳಾದ ಮೊೈದಿನ್ ಬಸರ, ಇಸ್ಮಾಯಿಲ್ ದೊಡ್ಡಮನೆ, ಕಾರ್ಯದರ್ಶಿ ಅಝೀಝ್ ಪರ್ತಿಪಾಡಿ, ಕೋಶಾಧಿಕಾರಿ ಕುಂಞಬಾವ ಹಾಜಿ ಕಂಡಿಗ ಉಪಸ್ಥಿತರಿದರು.

By suddi9

Leave a Reply

Your email address will not be published. Required fields are marked *