ಕೈಕಂಬ: ದೀಪಾವಳಿ ಹಬ್ಬದ ಪ್ರಯುಕ್ತ ರಾಮಕೃಷ್ಣ ತಪೋವನದಲ್ಲಿ ಅ.31 ಸೋಮವಾರದಂದು ಸ್ವಾಮಿ ವಿವೇಕ ಚೈತ್ಯಾನಂದ ಗೋಪೂಜೆ ಮಾಡಿದರು. ಹಾಗೂ ಆಶ್ರಮದ ಮಕ್ಕಳು ದೀಪವನ್ನು ಬೆಳಗಿಸಿ, ಶಾಂತಿ ಮಂತ್ರ ಪಠಿಸಿ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಿದರು.


SUDDI9 MEDIA NETWORK
ಕೈಕಂಬ: ದೀಪಾವಳಿ ಹಬ್ಬದ ಪ್ರಯುಕ್ತ ರಾಮಕೃಷ್ಣ ತಪೋವನದಲ್ಲಿ ಅ.31 ಸೋಮವಾರದಂದು ಸ್ವಾಮಿ ವಿವೇಕ ಚೈತ್ಯಾನಂದ ಗೋಪೂಜೆ ಮಾಡಿದರು. ಹಾಗೂ ಆಶ್ರಮದ ಮಕ್ಕಳು ದೀಪವನ್ನು ಬೆಳಗಿಸಿ, ಶಾಂತಿ ಮಂತ್ರ ಪಠಿಸಿ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಿದರು.

