ಭಜನೆಯಲ್ಲಿ ಸಮಾಜ ಒಗ್ಗೂಡಿಸುವ ಶಕ್ತಿುದೆ – ಒಡಿಯೂರು ಶ್ರೀ
“ಸಮಾಜದಲ್ಲಿನ ಅಶಾಂತಿಯನ್ನು ಹೋಗಲಾಡಿಸಿ ಸಮಾಜವನ್ನು ಒಂದುಗೂಡಿಸುವ ಶಕ್ತಿ ಭಜನೆಗೆ ಇದೆ. ಮನೆಗಳಲ್ಲಿ ಭಜನೆ ಕಡ್ಡಾಯದ ನಿಯಮವಾದಾಗ ತನ್ನಿಂದಾನೇ ಸಂಸ್ಕಾರವಂತ ಬದುಕು ನಮ್ಮದಾಗುತ್ತದೆ” ಎಂದು ಒಡಿಯೂರು ಶ್ರೀ ಗುರುದೇವಾನಂದ  ಸ್ವಾಮೀಜಿ ಹೇಳಿದರು.
ಅವರು ಬಡಗಎಡಪದ”ನ ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಸ್ಥಾನದಲ್ಲಿ ಶ್ರೀ ಭೂತನಾಥೇಶ್ವರ ಭಜನಾ ಮಂಡಳಿಯ 50ನೇ ವರ್ಷದ ಭಜನಾ ಮಂಗಲೋತ್ಸವದ ಆರಂಭ ಸಂಭ್ರಮದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ”ತ್ತರು.

12 vm Bhuthanatha
ಭವ್ಯ ಶೋಭಾಯಾತ್ರೆ…
ಸಭಾ ಕಾರ್ಯಕ್ರಮಕ್ಕೆ ಪೂರ್ವಭಾ”ಯಾಗಿ ಎಡಪದವು ಶ್ರೀ ರಾಮ ಮಂದಿರದಲ್ಲಿ ಪೂಜೆ ಸಲ್ಲಿಸಿದ ಬಳಿಕ ಸ್ವಾ”ುೀಜಿಗಳು ಹಾಗೂ ಗಣ್ಯರನ್ನು ಭವ್ಯ ಶೊಭಾಯಾತ್ರೆಯಲ್ಲಿ ದೇವಾಸ್ಥಾನಕ್ಕೆ ಕರೆತರಲಾುತು.
ಈ ಸಂದರ್ಭ ಆರೆಸ್ಸೆಸ್ ಪ್ರಮುಖ ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ – “ಅದೇನೇ ಆಧುನಿಕ ಶೋಕಿಗಳ ಮಧ್ಯೆಯೂ ಯುವಜನತೆಯಲ್ಲಿ ಈಚೆಗೆ ಭಜನೆಯ ಒಲವು ಹೆಚ್ಚಿದೆ. ಸಾಮಾಜಿಕ ಏರುಪೇರುಗಳ ಸಮತೋಲನಕ್ಕೆ ಯುವಶಕ್ತಿುಂದ ಸಾಧ್ಯ” ಎಂದರು.
ಚೆಂಡೆ, ಮ”ಳಾ ಚೆಂಡೆ, ಬಣ್ಣದ ಕೊಡೆಗಳ ತಂಡ, ತಾಲೀಮು, ಕಲಶ “ಡಿದ ಸುಮಂಗಲೆಯರು, ಕಲ್ಲಡ್ಕ ಗೊಂಬೆ, ಸಮವಸ್ತ್ರ ಧರಿಸಿದ ಭಜನಾ ಮಂಡಳಿಗಳು, ಶ್ರೀ ಭೂತನಾಥೇಶ್ವರ ದೇವರ ಬೃಹತ್ ಭಾವಚಿತ್ರದ ಸ್ತಬ್ಧಚಿತ್ರ, ಸ್ವಾ”ುೀಜಿಗಳನ್ನು ಕುಳ್ಳಿರಿಸಿದ ಸಿಂಗರಿಸಿದ ಟ್ರಕ್, ಮೆರವಣಿಗೆಯುದ್ದಕ್ಕೂ ಕಾಲ್ನಡಿಗೆಯಲ್ಲೇ ಸಾಗಿದ ನೂರಾರು ಮಂದಿ ಮೆರವಣಿಗೆಯ ಮುಖ್ಯಾಂಶಗಳು.
ಗೌರವಾರ್ಪಣೆ: ಭಜನಾ ಮಂಡಳಿಯ ಸ್ಥಾಪಕಾಧ್ಯಕ್ಷ ಗೋಪಾಲ ಶೆಟ್ಟಿ, ದಿ| ನಾಗಪ್ಪ ಬಂಗೇರ ಅವರ ಪರವಾಗಿ ಯಮುನಾ, ದಿ| ಶ್ರೀನಿವಾಸ ಪೂಜಾರಿ ಅವರ ಪರವಾಗಿ ಸುಶೀಲಾ, ದಿ| ಶ್ರೀಧರ ಶೆಟ್ಟಿ ಅವರ ಪರವಾಗಿ ಸುರೇಶ್ ಶೆಟ್ಟಿ ಅವರುಗಳನ್ನು ಸ್ವಾ”ುೀಜಿಗಳ ಉಪಸ್ಥಿತಿಯಲ್ಲಿ ಸನ್ಮಾನಿಸಿ ಗೌರ”ಸಲಾುತು.
ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ, ಕೇಮಾರು ಶ್ರೀ ಈಶ “ಠಲದಾಸ ಸ್ವಾ”ುೀಜಿ, ಗುರುಪುರ-ವಜ್ರದೇ” ಶ್ರೀ ರಾಜಶೇಖರಾನಂದ ಸ್ವಾ”ುೀಜಿ, ಮೂಡುಬಿದಿರೆ ಜೈನ ಮಠದÀ ಶ್ರೀ ಚಾರುಕೀರ್ತಿ ಭಟ್ಟಾಕರ ಸ್ವಾ”ುೀಜಿ, ಕರಿಂಜೆ ಶ್ರೀ ಮುಕ್ತಾನಂದ ಸ್ವಾ”ುೀಜಿ, ಶ್ರೀ ಕ್ಷೇತ್ರ ಕಟೀಲಿನ ಅರ್ಚಕ ಕೆ.ಲಕ್ಷ್ಮೀನಾರಾಯಣ ಆಸ್ರಣ್ಣ ಅವರುಗಳು ಆಶೀರ್ವಚನದ ನುಡಿ ಸಂದೇಶ ನೀಡಿದರು.
ದೇವಳದ ಆಡಳಿತ ಮೋಕ್ತೇಸರ ಹಾಗೂ ಭಜನಾ ಮಂಡಳಿಯ ಗೌರವಾಧ್ಯಕ್ಷ “ಜಯನಾಥ “ಠಲ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವ”ಸಿದ್ದರು.
ಕರ್ನಾಟಕ ತುಳು ಸಾ”ತ್ಯ ಅಕಾಡೆ”ುಯ ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಜಗದೀಶ್ ಅಕಾರಿ, ಶ್ರೀ ಕ್ಷೇತ್ರ ಪೆರಾರದ ಸುೀರ್ ಪ್ರಸಾದ್ ಶೆಟ್ಟಿ, ಜಿಲ್ಲಾ ಪಂಚಾಯತಿ ಸದಸ್ಯ ಜನಾರ್ದನ ಗೌಡ, ಆರ್.ಕೆ. ಪ್ರಥ್ವಿರಾಜ್, ಪ್ರೇಮಲತಾ “.ಶೆಟ್ಟಿ ಶೈಲಿನಿ ಸೇ”ುತ, ರಮೇಶ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಭಜನಾ ಮಂಡಳಿಯ ಅಧ್ಯಕ್ಷ ಕಾಂತಪ್ಪ ಶೆಟ್ಟಿ ಕಿನ್ನಿಮಜಲು ಸ್ವಾಗತಿಸಿದರು. ನ”ೀನ್ ಹೆಗ್ಡೆ, ಪ್ರೇಮನಾಥ್ ಶೆಟ್ಟಿ ಹಾಗೂ ನ”ೀನ್ ಶೆಟ್ಟಿ ಎಡ್ಮೆಮಾರ್ ಶೋಭಾಯಾತ್ರೆ ಹಾಗೂ ಧಾರ್”ುಕಸಭಾ ಕಾರ್ಯಕ್ರಮ ನಿರ್ವ”ಸಿದರು.
ಇದೇ ಸಂದರ್ಭ ನಾನಾ ಮಂಡಳಿಗಳಿಂದ ಭಜನೆ, ರಂಗಪೂಜೆ ಜರಗಿತ್ತು

By suddi9

Leave a Reply

Your email address will not be published. Required fields are marked *